ಭಕ್ತರು ನೀಡಿದ ಅರ್ಪಣೆಯ ಸರಿಯಾದ ಬಳಕೆಯಾಗಬೇಕು ! – ವಿಜಯ ಪವಾರ, ಅಧ್ಯಕ್ಷರು, ಆಶಾಪುರಿ ಮಾತಾ ಮಂದಿರ, ಸಿಂದಖೆಡ, ಧುಳೆ, ಮಹಾರಾಷ್ಟ್ರ

ಶ್ರೀ ವಿಜಯ ಪವಾರ, ಅಧ್ಯಕ್ಷರು, ಆಶಾಪುರಿ ಮಾತಾ ಮಂದಿರ, ಸಿಂದಖೆಡ, ಧುಳೆ, ಮಹಾರಾಷ್ಟ್ರ

ಗ್ರಾಮಗ್ರಾಮಗಳಲ್ಲಿ ಅನೇಕ ಸಣ್ಣ ಪುಟ್ಟ ದೇವಸ್ಥಾನಗಳಿವೆ. ಈ ದೇವಸ್ಥಾನಗಳನ್ನು ತಾಲುಕು, ಜಿಲ್ಲೆ ಮತ್ತು ರಾಜ್ಯಸ್ತರದ ದೇವಸ್ಥಾನಗಳೊಂದಿಗೆ ಜೋಡಿಸಬೇಕು. ಭಕ್ತರು ದೇವಸ್ಥಾನಗಳಲ್ಲಿ ನೀಡಿದ ಅರ್ಪಣೆ ಲಕ್ಷಾಗಟ್ಟಲೇ ಬೆಲೆಬಾಳುತ್ತದೆ. ಅದರ ಸರಿಯಾದ ಬಳಕೆಯಾಗಬೇಕು.