
ಭಾಗ್ಯನಗರ (ತೆಲಂಗಾಣ) – ನಾವು ವಿವಿಧ ಗ್ರಾಮಗಳಲ್ಲಿ ಗರ್ಭಿಣಿಯರು, ರಾಮಾಯಣ, ಮಹಾಭಾರತ ಹಾಗೂ ವಿವಿಧ ರೀತಿಯ ಸಂಸ್ಕಾರಗಳನ್ನು ನೀಡುವ ಗ್ರಂಥಗಳನ್ನು ಓದುವುದನ್ನು ನೋಡಿದ್ದೇವೆ. ತಮಿಳುನಾಡಿನಲ್ಲಿ ಮಹಿಳೆ ಗರ್ಭಿಣಿಯಾಗಿದ್ದಾಗ ರಾಮಾಯಣ ಮತ್ತು ಸುಂದರಕಾಂಡವನ್ನು ಓದಬೇಕು ಎಂಬ ನಂಬಿಕೆ ಇದೆ. ಹುಟ್ಟುವ ಮಗುವಿಗೆ ಇದು ತುಂಬಾ ಒಳ್ಳೆಯದು ಎಂದು ತೆಲಂಗಾಣದ ರಾಜ್ಯಪಾಲರಾದ ತಮಿಲಿಸಾಯಿ ಸೌಂದರರಾಜನರವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಒಂದು ಗರ್ಭಸಂಸ್ಕಾರ ಶಿಬಿರದಲ್ಲಿ ಹೇಳಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಯಾದ ‘ಸಂವರ್ಧಿನಿ ನ್ಯಾಸ’ದ ಅಡಿಯಲ್ಲಿ ಈ ಗರ್ಭಸಂಸ್ಕಾರದ ಶಿಬಿರವನ್ನು ಆಯೋಜಿಸಲಾಗಿತ್ತು. ಸಂವರ್ಧಿನಿ ನ್ಯಾಸವು ರಾಷ್ಟ್ರ ಸೇವಿಕಾ ಸಮಿತಿಯ ಒಂದು ಶಾಖೆಯಾಗಿದೆ. ತಮಿಲಿಸಾಯಿ ಸೌಂದರರಾಜನರವರು ಸ್ವತಃ ಸ್ತ್ರೀರೋಗ ತಜ್ಞೆಯಾಗಿದ್ದಾರೆ.
‘Read Sundarakandam from Ramayana’: #Telangana Governor’s advice for pregnant women
https://t.co/zC4dGQ9lQQ— TheNewsMinute (@thenewsminute) June 12, 2023
೧. ರಾಜ್ಯಪಾಲರು ತಮ್ಮ ಮಾತನ್ನು ಮುಂದುವರಿಸುತ್ತಾ, ಸದೃಢ ಮಕ್ಕಳಿಗೆ ಜನ್ಮ ನೀಡಲು ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಉಪಾಯವೇನು ? ಎಂಬುದನ್ನು ನಾವು ಹೇಳುತ್ತೇವೆ; ಏಕೆಂದರೆ ಗರ್ಭಿಣಿಯರು ಸಂಸ್ಕಾರಿ ಮತ್ತು ದೇಶಭಕ್ತ ಮಕ್ಕಳಿಗೆ ಜನ್ಮ ನೀಡಬೇಕು, ಎಂದು ಹೇಳಿದರು.

೨. ಸಂವಿರ್ಧಿನಿ ಶಾಖೆಯ ಹಿರಿಯ ಅಧಿಕಾರಿಯೊಬ್ಬರು, ನಾವು ಈ ಗರ್ಭಸಂಸ್ಕಾರ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ತಲುಪಿಸಲಿದ್ದೇವೆ. ದೇಶಾದ್ಯಂತ ಇರುವ ವೈದ್ಯರನ್ನು ಭೇಟಿ ಮಾಡಿ ಇದನ್ನು ಇಡೀ ದೇಶದಲ್ಲಿ ಹೇಗೆ ಜ್ಯಾರಿಗೆ ತರಬಹುದು ಎಂಬುದನ್ನು ನಾವು ನೋಡಲಿದ್ದೇವೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !