ಗೋ ಹತ್ಯೆಯನ್ನು ಬೆಂಬಲಿಸಲಾಗಿತ್ತು

ಬೆಂಗಳೂರು – ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರಕಾರದಲ್ಲಿನ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಅವರು, ‘ಎಮ್ಮೆಗಳನ್ನು ರಾಜಾರೋಷವಾಗಿ ಕೊಲ್ಲಲಾಗುತ್ತಿದೆ; ಹಾಗಾದರೆ ಹಸುಗಳಿಗೇಕೆ ಕೊಲ್ಲುವುದು ಬೇಡ ? ಎಂಬ ಖೇದಕರ ಪ್ರಶ್ನೇ ಮಾಡಿದ್ದರು. ಅವರ ಈ ಹೇಳಿಕೆಯನ್ನು ಭಾಜಪ ನಿಷೇಧಿಸಿ ಭಾಜಪ ಕಾರ್ಯಕರ್ತರು ಗೋವುಗಳೊಂದಿಗೆ ಬೀದಿಗಿಳಿದರು. ಈ ಸಮಯದಲ್ಲಿ ಭಾಜಪದ ಕಾರ್ಯಕರ್ತರು ಕೆ. ವೆಂಕಟೇಶ್ ಅವರ ವಿರುದ್ಧ ಘೋಷಣೆ ಕೂಗಿದರು. ‘ಚುನಾವಣೆಗೂ ಮುನ್ನ ಕಾಂಗ್ರೆಸ್ ಕೆಲವು ಆಶ್ವಾಸನೆಗಳನ್ನು ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕವೂ ಈಡೇರಿಲ್ಲ’ ಎಂದು ಭಾಜಪದ ಕಾರ್ಯಕರ್ತರು ಕಿಡಿಕಾರಿದ್ದಾರೆ.
Row over ‘cow slaughter’ in #Karnataka: BJP stages protest as Karnataka govt hints at revoking the ban.
Karnataka govt is becoming ‘anti-people’: @drashwathcn speaks to TIMES NOW’s Imran (@KeypadGuerilla), who is reporting from the protest site.@kritsween pic.twitter.com/K4Y4d2Q6UE
— TIMES NOW (@TimesNow) June 6, 2023
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!