ಉತ್ತರಾಖಂಡದಲ್ಲಿ ಹಿಂದೂ ಮಹಿಳೆಯನ್ನು ಕೊಂದ ನೂರ್ ಹಸನ್‌ನ ಬಂಧನ

ಪೊಲೀಸರೊಂದಿಗೆ ಆರೋಪಿ ನೂರ ಹಸನ್

ಉಧಮಸಿಂಗ್ ನಗರ (ಉತ್ತರಾಖಂಡ) – ಇಲ್ಲಿನ ಕಾನೌರಾ ಗ್ರಾಮದಲ್ಲಿ ನೂರ ಹಸನ್ ಎಂಬ ಯುವಕನು ಹಿಂದೂ ಯುವತಿಯನ್ನು ಬ್ಲೇಡ್‌ನಿಂದ ಕತ್ತು ಸೀಳಿ ಕೊಂದಿದ್ದಾನೆ. ಮಹಿಳೆಯ ಶವವು ಇಲ್ಲಿನ ಕಬ್ಬಿನ ಗದ್ದೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆ ಕಳೆದ ೮ ವರ್ಷಗಳಿಂದ ನೂರ್ ಹಸನ್ ಹತ್ತಿರ ಕೆಲಸ ಮಾಡುತ್ತಿದ್ದಳು. ಅವರು ದೈಹಿಕ ಸಂಬಂಧ ಹೊಂದಿದ್ದರು. ಕೆಲವು ಕಾರಣಗಳಿಂದ ಇಬ್ಬರ ನಡುವೆ ಜಗಳ ನಡೆದು ನೂರ್ ಆಕೆಯನ್ನು ಕೊಂದಿದ್ದನು. ಪೊಲೀಸರು ನೂರ ಹಸನ್ ನನ್ನು ಬಂಧಿಸಿದ್ದಾರೆ.

ಸಂಪಾದಕರ ನಿಲುವು

ಇಂತಹವರಿಗೆ ಶರೀಯತ್ ಅನುಸಾರ ಸೋಂಟದ ತನಕ ಮಣ್ಣಿನಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆಯಲು ಯಾರಾದರು ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !