
ಬೆಂಗಳೂರು – ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪೋಟಕ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ೬ ಸಾವಿರ ಡಿಟ್ಟೋನೇಟರ್ ಮತ್ತು ೨ ಸಾವಿರ ೮೦೦ ಜಿಲೇಟಿನ್ ನ ಕೊಳವೆಗಳು ಸೇರಿವೆ. ವಾಹನ ಪರಿಶೀಲನೆ ನಡೆಸುವಾಗ ಪೊಲೀಸರಿಗೆ ಮಹಮ್ಮದ್ ಮುಸ್ತಫಾ ಇವನ ವಾಹನದಲ್ಲಿ ಈ ಸ್ಪೋಟಕಗಳು ದೊರೆತಿವೆ. ಅವನನ್ನು ವಶಕ್ಕೆ ಪಡೆದು ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಇನ್ನಷ್ಟು ಸ್ಪೋಟಕಗಳು ದೊರೆತಿವೆ.
ವಿಶೇಷವೆಂದರೆ ಪೊಲೀಸರು ಮುಸ್ತಫಾನನ್ನು ಅವನ ಮನೆಗೆ ಕರೆದುಕೊಂಡು ಹೋದ ನಂತರ ಅವನು ಬಚ್ಚಲುಮನೆಗೆ ಹೋದನು ಮತ್ತು ಅಲ್ಲಿಂದ ಹೊರಬರಲಿಲ್ಲ. ಪೊಲೀಸರು ಬಾಗಿಲ ಮುರಿದ ನಂತರ ಅವನು ತನ್ನ ಕೈ ಕತ್ತರಿಸಲು ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿತು. ಪೊಲೀಸರು ತಕ್ಷಣ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಮುಸ್ತಫಾನ ವಿಚಾರಣೆಯಲ್ಲಿ ಆತ ರಾಜ್ಯದಲ್ಲಿನ ಗಣಿ ಮಾಲೀಕರಿಗೆ ಪೂರೈಸುವುದಕ್ಕಾಗಿ ಈ ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದನು ಎಂದು ಅವನು ಹೇಳಿದನು.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!