
ಡೆಹರಾಡುನ (ಉತ್ತರಾಖಂಡ) – ದೇಶದ ಜನಸಂಖ್ಯೆಯ ಸ್ಥಿತಿ ಬಹಳ ಗಂಭೀರವಾಗಿದೆ. ದೇಶದಲ್ಲಿನ ಜನಸಂಖ್ಯೆ ೧೪೦ ಕೋಟಿ ಆಗಿದೆ. ಈಗ ಅದರ ಭಾರ ಸಹಿಸಲಾಗುವುದಿಲ್ಲ. ಅದಕ್ಕಾಗಿ ಈಗ ಸಂಸತ್ತಿನಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವುದು ಅನಿವಾರ್ಯವಾಗಿದೆ, ಎಂದು ಯೋಗಋಷಿ ರಾಮದೇವ ಬಾಬಾ ಇವರು ಹೇಳಿದರು. ‘ಇಂದಿನ ಕಾಲದಲ್ಲಿ ರೈಲು, ವಿಮಾನ ನಿಲ್ದಾಣ, ಮಹಾವಿದ್ಯಾಲಯಗಳು, ಉದ್ಯೋಗ ಮುಂತಾದವು ಜನರಿಗೆ ನೀಡಿದ್ದೇವೆ, ಇದು ದೊಡ್ಡ ವಿಷಯವಾಗಿದೆ. ಇನ್ನೂ ದೇಶದ ಮೇಲೆ ಭಾರ ಹಾಕಬಾರದು, ಎಂದೂ ಸಹ ಅವರು ಹೇಳಿದರು.
(ಸೌಜನ್ಯ : Aaj Tak)
ಸಂಪಾದಕರ ನಿಲುವು* ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ಅದು ಹಿಂದೂಗಳು ಪಾಲಿಸುವರು ಮತ್ತು ‘ನಾವು ೫ ಮತ್ತು ನಮ್ಮದು ೨೫’ ಅನ್ನುವವರು ಅದನ್ನು ಉಲ್ಲಂಘಿಸುತ್ತಾ ಇರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ ! ಆದ್ದರಿಂದ ಈ ಕಾನೂನು ಯಾರಿಗಾಗಿ ರೂಪಿಸಬೇಕು ಅದರ ವಿಚಾರ ಕೂಡ ಈಗ ಮಾಡುವ ಅವಶ್ಯಕತೆ ಇದೆ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ