ಜ್ಞಾನವಾಪಿ ಪರಿಸರದ ಸಮೀಕ್ಷೆ ಮತ್ತು ಶಿವಲಿಂಗದ ಪರೀಕ್ಷೆಯನ್ನು ಮಾಡಲು ಮುಂದಿನ ವಿಚಾರಣೆಯ ವರೆಗೆ ಸ್ಥಗಿತ

ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆ ಮತ್ತು ಅಲ್ಲಿ ದೊರಕಿರುವ ಶಿವಲಿಂಗ ಎಷ್ಟು ಹಳೆಯದಾಗಿದೆ ? ಎಂದು ಪರೀಕ್ಷೆ ನಡೆಸುವುದನ್ನು ಮುಂದಿನ ವಿಚಾರಣೆಯ ವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಈ ಹಿಂದೆ ಅಲಾಹಾಬಾದ ಉಚ್ಚ ನ್ಯಾಯಾಲಯವು ಈ ಸಮೀಕ್ಷೆ ಮತ್ತು ಪರೀಕ್ಷೆ ನಡೆಸಲು ಅನುಮತಿಯನ್ನು ನೀಡಿತ್ತು. ಇದಕ್ಕೆ ಜ್ಞಾನವಾಪಿ ಮಶೀದಿಯ ಆಡಳಿತ ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.