ದೇವದ (ಪನವೇಲ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಶರಣಾಗತ ಮತ್ತು ಕೃತಜ್ಞತಾ ಭಾವವಿರುವ, ತತ್ತ್ವನಿಷ್ಠ, ಹಾಗೆಯೇ ಭಗವಂತನ ಅಖಂಡ ಅನುಸಂಧಾನದಲ್ಲಿರುವ ಸನಾತನ ಸಂಸ್ಥೆಯ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ (ವಯಸ್ಸು ೮೮ ವರ್ಷಗಳು) ಇವರು ಮೇ ೭ ರಂದು ಬೆಳಗ್ಗೆ ೧೦.೧೫ ಗಂಟೆಗೆ ಇಲ್ಲಿನ ಸನಾತನದ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಪತ್ನಿ ಶ್ರೀಮತಿ ವಿಜಯಾ, ೩ ಪುತ್ರಿಯರು, ೨ ಅಳಿಯಂದಿರು, ೫ ಮೊಮ್ಮಕ್ಕಳು ಮತ್ತು ೧ ಮರಿಮಗ ಇವರನ್ನು ಅಗಲಿದ್ದಾರೆ. ಸನಾತನ ಪರಿವಾರವು ದೇಶಪಾಂಡೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ಚೈತ್ರ ಕೃಷ್ಣ ಚತುರ್ದಶಿ ಅಂದರೆ ೨೦ ಎಪ್ರಿಲ್ ೨೦೧೨ ರಂದು ಅವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು. ಅವರು ಮೂಲತಃ ಕರ್ನಾಟಕದವರಾಗಿದ್ದು ೨೦೧೩ ರಿಂದ ಇಲ್ಲಿನ ಸನಾತನದ ಆಶ್ರಮದಲ್ಲಿ ಅವರ ವಾಸ್ತವ್ಯವಿತ್ತು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಮಹಾರಾಷ್ಟ್ರ > ಸನಾತನದ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ ಇವರ ದೇಹತ್ಯಾಗ !
ಸನಾತನದ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ ಇವರ ದೇಹತ್ಯಾಗ !
ಸಂಬಂಧಿತ ಲೇಖನಗಳು
- ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ಹನುಮಂತನಂತಹ ಭಕ್ತಿ ಹಾಗೂ ವೀರತೆಯ ಆವಶ್ಯಕತೆಯಿದೆ ! – ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
- ‘ಗೋಮಾಂತಕಿಯರ ಮೇಲೆ ಭಾರತ ಸಂವಿಧಾನವನ್ನು ಬಲವಂತವಾಗಿ ಹೇರಿತು!'(ಅಂತೆ) – ಕಾಂಗ್ರೆಸ್ ನ ದಕ್ಷಿಣ ಗೋವಾ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್
- ವೇಶ್ಯೆಯರು,ತೃತೀಯ ಲಿಂಗಿಗಳು ಸ್ವಯಂ ಘೋಷಣೆಯೊಂದಿಗೆ ಮತದಾರರಾಗಬಹುದು !
- Another Murder In The State : ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ !
- Himalayan Glacier Meltdown: ಹಿಮಾಲಯದ ಹಿಮನದಿ ಸರೋವರಗಳಲ್ಲಿ ಶೇಕಡಾ 27ರಷ್ಟು ವಿಸ್ತಾರ ! – ಇಸ್ರೊ
- Targeted Killings in J&K: ರಜೌರಿಯಲ್ಲಿ (ಜಮ್ಮು ಕಾಶ್ಮೀರ) ಭಯೋತ್ಪಾದಕರಿಂದ ಸರ್ಕಾರಿ ನೌಕರನ ಹತ್ಯೆ