ಸಹೋದ್ಯೋಗಿ ಪ್ರಾಧ್ಯಾಪಕ ಕಮಾಲನು ಸೌರಭನ ಬ್ರೈನ್ ವಾಶ್ ಮಾಡಿ ಮತಾಂತರಗೊಳಿಸಿ ಜಿಹಾದಿ ಭಯೋತ್ಪಾದಕನನ್ನಾಗಿ ಮಾಡಿದ !

ಝಾಕೀರ ನಾಯಿಕನ ವಿಡಿಯೋ ತೋರಿಸಲಾಯಿತು !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಉಗ್ರ ನಿಗ್ರಹ ದಳವು `ಹಿಜ್ಬ-ಉತ–ತಹರೀರ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಈ ವಿಷಯದ ಕೆಲವು ಗೌಪ್ಯ ಮಾಹಿತಿಗಳು ಈಗ ಬಹಿರಂಗವಾಗುತ್ತಿದೆ. ಇದರಲ್ಲಿ ಕೆಲವು ಜನರು ಹಿಂದೂಗಳಿದ್ದರು ಎನ್ನುವುದು ಸ್ಪಷ್ಟವಾಗಿದೆ. ಈ ಸಂಘಟನೆಯ ಮುಖಂಡ ಮಹಮ್ಮದ ಸಲೀಮ ಮೊದಲು ಸೌರಭ ರಾಜವೈದ್ಯ ಹೆಸರಿನ ಹಿಂದೂ ಯುವಕನಾಗಿದ್ದನು. ಭೋಪಾಲದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಅವನಿಗೆ ಮುಸಲ್ಮಾನ ಪ್ರಾಧ್ಯಾಪಕ ಕಮಾಲನು ಇಸ್ಲಾಂ ವಿಷಯದಲ್ಲಿ ಮಾಹಿತಿಯನ್ನು ನೀಡಿ ಅವನ ಬ್ರೈನ್ ವಾಷ್ ಮಾಡಿದನು.

ಹಾಗೆಯೇ ಭಯೋತ್ಪಾದಕರ ಆದರ್ಶನಾಗಿರುವ ಝಾಕೀರ ನಾಯಿಕನ ವಿಡಿಯೋ ತೋರಿಸಿದನು. ತದನಂತರ ಅವನು ಕುಟುಂಬದವರೊಂದಿಗೆ ಇಸ್ಲಾಂ ಧರ್ಮ ಸ್ವೀಕರಿಸಿದನು. ಸೌರಭನ ತಂದೆ ಡಾ. ಅಶೋಕ ರಾಜವೈದ್ಯರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಂತರರಾಷ್ಟ್ರೀಯ ಷಡ್ಯಂತ್ರದ ಮೂಲಕ ಹಿಂದೂಗಳ ಮತಾಂತರವಾಗುತ್ತಿದೆಯೆಂದು ಹೇಳಿದರು.

(ಸೌಜನ್ಯ : ANI)

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯಷ್ಟೇ ಅಲ್ಲ, ಹಿಂದೂ ಯುವಕರ ಬ್ರೈನ್ ವಾಷ್ ಮಾಡಿ ಅವರನ್ನು ಮತಾಂತರಗೊಳಿಸಿ ಜಿಹಾದಿ ಭಯೋತ್ಪಾದಕರನ್ನಾಗಿ ಮಾಡುವ ಈ ಷಡ್ಯಂತ್ರ್ಯ ಶಾಶ್ವತವಾಗಿ ನಷ್ಟಗೊಳಿಸಲು ಹಿಂದೂ ರಾಷ್ಟ್ರವೊಂದೇ ಪರಿಹಾರವಾಗಿದೆ !

ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೇ ಇದ್ದರಿಂದ ಅವರಿಗೆ ತಮ್ಮ ಧರ್ಮದ ಮಹತ್ವ ತಿಳಿಯುವುದಿಲ್ಲ ಮತ್ತು ಅವರಿಗೆ ಧರ್ಮದ ಬಗ್ಗೆ ಅಭಿಮಾನವೂ ಅನಿಸುವುದಿಲ್ಲ. ಇದರ ದುರುಪಯೋಗವನ್ನು ಮತಾಂಧ ಮುಸಲ್ಮಾನರು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಬೇಕು !