ಮೇ ೧೪ ರಂದು ಪಾಟಲಿಪುತ್ರದಲ್ಲಿ (ಬಿಹಾರ) ಶಾಸ್ತ್ರಿಯವರ ಸಭೆಗೆ ೭ ಲಕ್ಷ ಹಿಂದೂ ಭಕ್ತರ ಸಹಭಾಗ !

ಛತ್ತರ್ಪುರ (ಮಧ್ಯಪ್ರದೇಶ) – ಪ್ರಸ್ತುತ ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಬಾಗೇಶ್ವರ ಧಾಮದ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ರಾಮಕಥಾ ಹೇಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ ೧೪ ರಂದು ಅವರ ಸಭೆಯಲ್ಲಿ ೭ ಲಕ್ಷ ಹಿಂದೂ ಭಕ್ತರು ಭಾಗವಹಿಸಿದ್ದರು. ಈ ಕುರಿತು ಶಾಸ್ತ್ರಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘ನಾಯಕರು ಮತ್ತು ನಟರು ಜನರಿಗೆ ಹಣ ಕೊಟ್ಟು ಜನ ಒಗ್ಗುಡಿಸುತ್ತಾರೆ. ನಾಯಕರ ಸಭೆಯ ಸಮಯದಲ್ಲಿ ವಾಹನಗಳ ಮೇಲೆ ಹಣ ಖರ್ಚು ಮಾಡಿ ಜನ ದಟ್ಟನೆ ಮಾಡಿಸುತ್ತಾರೆ. ರಾಜಕೀಯ ಪಕ್ಷಗಳ ಸಭೆಗಳಿಗಿಂದ ಈ ಸಭೆಗೆ ದುಪ್ಪಟ್ಟು ಜನ ಬಂದಿದ್ದರು.’ ಎಂದು ಹೇಳಿದರು.
ಸಂಪಾದಕೀಯ ನಿಲುವುಇದು ರಾಜಕೀಯ ಪಕ್ಷಕ್ಕೂ ಮತ್ತು ಸಂತರ ನಡುವೆ ಇರುವ ವ್ಯತ್ಯಾಸ ! ಹೆಚ್ಚಿನ ರಾಜಕೀಯ ಪಕ್ಷಗಳು ಜನರಿಗೆ ಹಣ, ಸೌಕರ್ಯ ಇತ್ಯಾದಿಗಳ ಆಮಿಷವನ್ನು ತೋರಿಸುತ್ತವೆ, ಆದರೆ ಹಿಂದೂ ಸಾಧು-ಸಂತರು ಜನರಿಗೆ ಶಾಶ್ವತ ಆನಂದದ ಅನುಭೂತಿ ಕಡೆಗೆ ಕೊಂಡೊಯ್ಯಲು ಸಾಧನೆ ಹೇಳುತ್ತಾರೆ, ಇದನ್ನು ತಿಳಿಯಿರಿ ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ