ಮೇ ೧೪ ರಂದು ಪಾಟಲಿಪುತ್ರದಲ್ಲಿ (ಬಿಹಾರ) ಶಾಸ್ತ್ರಿಯವರ ಸಭೆಗೆ ೭ ಲಕ್ಷ ಹಿಂದೂ ಭಕ್ತರ ಸಹಭಾಗ !

ಛತ್ತರ್ಪುರ (ಮಧ್ಯಪ್ರದೇಶ) – ಪ್ರಸ್ತುತ ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಬಾಗೇಶ್ವರ ಧಾಮದ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ರಾಮಕಥಾ ಹೇಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ ೧೪ ರಂದು ಅವರ ಸಭೆಯಲ್ಲಿ ೭ ಲಕ್ಷ ಹಿಂದೂ ಭಕ್ತರು ಭಾಗವಹಿಸಿದ್ದರು. ಈ ಕುರಿತು ಶಾಸ್ತ್ರಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘ನಾಯಕರು ಮತ್ತು ನಟರು ಜನರಿಗೆ ಹಣ ಕೊಟ್ಟು ಜನ ಒಗ್ಗುಡಿಸುತ್ತಾರೆ. ನಾಯಕರ ಸಭೆಯ ಸಮಯದಲ್ಲಿ ವಾಹನಗಳ ಮೇಲೆ ಹಣ ಖರ್ಚು ಮಾಡಿ ಜನ ದಟ್ಟನೆ ಮಾಡಿಸುತ್ತಾರೆ. ರಾಜಕೀಯ ಪಕ್ಷಗಳ ಸಭೆಗಳಿಗಿಂದ ಈ ಸಭೆಗೆ ದುಪ್ಪಟ್ಟು ಜನ ಬಂದಿದ್ದರು.’ ಎಂದು ಹೇಳಿದರು.
ಸಂಪಾದಕೀಯ ನಿಲುವುಇದು ರಾಜಕೀಯ ಪಕ್ಷಕ್ಕೂ ಮತ್ತು ಸಂತರ ನಡುವೆ ಇರುವ ವ್ಯತ್ಯಾಸ ! ಹೆಚ್ಚಿನ ರಾಜಕೀಯ ಪಕ್ಷಗಳು ಜನರಿಗೆ ಹಣ, ಸೌಕರ್ಯ ಇತ್ಯಾದಿಗಳ ಆಮಿಷವನ್ನು ತೋರಿಸುತ್ತವೆ, ಆದರೆ ಹಿಂದೂ ಸಾಧು-ಸಂತರು ಜನರಿಗೆ ಶಾಶ್ವತ ಆನಂದದ ಅನುಭೂತಿ ಕಡೆಗೆ ಕೊಂಡೊಯ್ಯಲು ಸಾಧನೆ ಹೇಳುತ್ತಾರೆ, ಇದನ್ನು ತಿಳಿಯಿರಿ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!