ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಜಯಭೇರಿ !

ಇದು ಪ್ರಜಾಪ್ರಭುತ್ವದ ಅಪಮಾನವಲ್ಲವೇ ?

ಶಾಮನೂರ್ ಶಿವಶಂಕರಪ್ಪ

ದಾವಣಗೆರೆ – ದಕ್ಷಿಣ ದಾವಣಗೆರೆ ಚುನಾವಣಾಕ್ಷೇತ್ರದಿಂದ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ ಇವರು ಜಯಗಳಿಸಿದ್ದಾರೆ. ಅವರು ಭಾಜಪದ ಅಭ್ಯರ್ಥಿಯನ್ನು 27 ಸಾವಿರ 488 ಮತಗಳಿಂದ ಸೋಲಿಸಿದ್ದಾರೆ. ಇದರಿಂದ ಶಿವಶಂಕರಪ್ಪಾ ಇವರು ಆರನೇ ಬಾರಿ ಶಾಸಕರೆಂದು ಆಯ್ಕೆಯಾಗಿದ್ದಾರೆ. ವಿಜಯದ ನಿಮಿತ್ತದಿಂದ ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ನಾನು ಕಾಂಗ್ರೆಸ್ಸಿನ ಮುಖಂಡರಲ್ಲಿ ಲಿಂಗಾಯಕ ಸಮಾಜದ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕೆಂದು ಕೋರುತ್ತೇನೆ ಎಂದು ಹೇಳಿದರು.

(ಸೌಜನ್ಯ : Vistara News )