`ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆಯಂತೆ !’ – ಸರ್ಫರಾಜ ಹುಸೇನ

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿ ಸರ್ಫರಾಜ ಹುಸೇನ

ವಾಶಿಂಗ್ಟನ್ – ಭಾರತದಲ್ಲಿ ಈಗ ನಿಜವಾದ ಪ್ರಜಾಪ್ರಭುತ್ವ ಉಳಿದಿಲ್ಲ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷವನ್ನು ಪ್ರೋತ್ಸಾಹಿಸಲಾಗುತ್ತಿದೆ, ಎಂದು ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿ ಸರ್ಫರಾಜ ಹುಸೇನ ಇವರು ಹಿಂದೂದ್ವೇಷಿ ಟ್ಟೀಟ್ ಮಾಡಿದ್ದಾರೆ. ಇದರೊಂದಿಗೆ ಹುಸೇನ `ಈ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಮೌನ ವಹಿಸಬಾರದು’ ಎಂದು ಪ್ರಚೋದನಾತ್ಮಕ ಕರೆಯನ್ನು ನೀಡಿದ್ದಾರೆ. ಈ ಟ್ವೀಟನಲ್ಲಿ ಅವರು ರಾಣಾ ಆಯುಬರ ಲೇಖನವನ್ನು ಉಲ್ಲೇಖಿಸಿದ್ದಾರೆ.

 ಸಂಪಾದಕೀಯ ನಿಲುವು

ಭಾರತದ ಮೇಲೆ ಕಿತಾಪತಿ ಮಾಡುವ ಒಂದೇ ಒಂದು ಅವಕಾಶವನ್ನು ಬಿಡದ ಪಾಕಿಸ್ತಾನಕ್ಕೆ ಭಾರತವು ಅದೇ ರೀತಿ ಉತ್ತರ ನೀಡುವ ಅವಶ್ಯಕತೆಯಿದೆ !