ಹದಗೆಟ್ಟ ಮುಸಲ್ಮಾನ ನಾಯಕನ ಆರೋಗ್ಯ ಕಣ್ನೀರಿಟ್ಟ ಕರ್ನಾಟಕದ ಕಾಂಗ್ರೇಸ್ ನಾಯಕರು ಮತ್ತು ಮಾಜಿ ಸಭಾಪತಿ ರಮೇಶ ಕುಮಾರ !


ಕೋಲಾರ (ಕರ್ನಾಟಕ) – ಕರ್ನಾಟಕದ ಮಾಜಿ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಸೀದಿಗೆ ಭೇಟಿ ನೀಡಿದರು. ಅಲ್ಲಿ ಒಬ್ಬ ಮುಸ್ಲಿಂ ನಾಯಕ ಅವರ ಮುಂದೆ ಬಂದರು. ಅವರು ಪಾರ್ಶ್ವವಾಯು ಪೀಡಿತರಾಗಿದ್ದನ್ನು ಕಂಡು ರಮೇಶ್ ಕುಮಾರ್ ಅಳಲು ಆರಂಭಿಸಿದರು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದ್ದು, ರಮೇಶ್ ಕುಮಾರ್ ಅವರ ಮೇಲೆ ಟೀಕೆ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ‘ಮೊಸಳೆ ಕಣ್ಣೀರು’ ಎಂದು ಕರೆದಿದ್ದಾರೆ.

(ಸೌಜನ್ಯ : Zee Kannada News)

ಸಂಪಾದಕೀಯ ನಿಲುವು

ಕಾಂಗ್ರೆಸ್ ಮತ್ತು ಮುಸಲ್ಮಾನರ ಪ್ರೀತಿ ಹೊಸದೇನಲ್ಲ. ಹಾಗಾಗಿ ಕಾಂಗ್ರೆಸ್ ಅವರಿಗಾಗಿ ಕಣ್ಣೀರು ಹಾಕುತ್ತದೆ, ಆದರೆ ಹಿಂದೂಗಳು ಕಣ್ಣೀರು ಹಾಕುತ್ತಲೇ ಇರುತ್ತಾರೆ !