ಅಮೃತಪಾಲ್ ಬಂಧಿಸಿದ ಪಂಜಾಬ್ ಪೊಲೀಸರು: ಗಾಳಿ ಸುದ್ಧಿಗೆ ಕಿವಿಗೋಡದಂತೆ ಮನವಿ

ಪಂಜಾಬ್ – ಮಾರ್ಚ್ 18 ರಿಂದ ಪರಾರಿಯಾಗಿದ್ದ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಮೋಗಾ ಜಿಲ್ಲೆಯಿಂದ ಬಂಧಿಸಿದ್ದಾರೆ: ಮೂಲಗಳ ಪ್ರಕಾರ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಅಸ್ಸಾಂನ ದಿಬ್ರುಗಢಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಎ.ಎನ್‌.ಐ. ವರದಿ ಮಾಡಿದೆ.

(ಸೌಜನ್ಯ : The Indian Express)

ನಾಗರಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಯಾವಾಗಲೂ ಮಾಹಿತಿ ಖಚಿತ ಪಡಿಸಿಕೊಂಡೇ ಹಂಚಿಕೊಳ್ಳಿ, ಎಂದು ಪಂಜಾಬ್‌ ಪೊಲೀಸರು ಟ್ವೀಟ್‌ ಮಾಡಿ ಕರೆ ಕೊಟ್ಟಿದ್ದಾರೆ.