
ತಿರುವನಂತಪುರಂ (ಕೇರಳ) – ಅಲಪ್ಪುಝಾ-ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ಒಂದು ಬೊಗಿ ಹೊತ್ತಿರುವುದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಶಾಹರುಖ ಸೈಫಿಗೆ ಡಾ. ಜಾಕೀರ್ ನಾಯಕ ಇವನಿಂದ ಪ್ರೇರಣೆ ದೊರೆತಿತ್ತು, ಎಂದು ಹೇಳಿದನು. ಶಾಹರುಖ್ ಇವನು ದೆಹಲಿಯ ಶಾಹಿನಬಾಗ ಇಲ್ಲಿಯ ನಿವಾಸಿಯಾಗಿದ್ದಾನೆ.
(ಸಛಜನ್ಯ : TIMES NOW)
ಪೊಲೀಸರು, ಶಾಹರುಖ ಸೈಫಿ ಸತತ ಝಾಕಿರ್ ನಾಯಿಕ ಇವರ ವಿಡಿಯೋ ನೋಡುತ್ತಿದ್ದನು. ಸೈಫಿ ಕಟ್ಟರ್ ಆಗಿದ್ದು ಅಪರಾಧ ಮಾಡುವ ಉದ್ದೇಶದಿಂದ ಅವನು ಕೇರಳಕ್ಕೆ ಬಂದಿದ್ದನು. ಈ ಘಟನೆಯ ಸಂಬಂಧಪಟ್ಟ ಸಾಕ್ಷಿಗಳು ಕಲೆಹಾಕಿದ್ದಾರೆ.
Kerala trains arson case turns out to be a ‘terror attack’.
‘Accused, Shahrukh Saifi is a highly radicalized individual & a follower of Zakir Naik’: Ajith Kumar, ADGP Law & Order, Kerala briefs media over the case. @Viveknarayantw shares more details with @roypranesh pic.twitter.com/AiR9fC6Zg3
— TIMES NOW (@TimesNow) April 17, 2023
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!