
ತಿರುವನಂತಪುರಂ (ಕೇರಳ) – ಅಲಪ್ಪುಝಾ-ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ಒಂದು ಬೊಗಿ ಹೊತ್ತಿರುವುದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಶಾಹರುಖ ಸೈಫಿಗೆ ಡಾ. ಜಾಕೀರ್ ನಾಯಕ ಇವನಿಂದ ಪ್ರೇರಣೆ ದೊರೆತಿತ್ತು, ಎಂದು ಹೇಳಿದನು. ಶಾಹರುಖ್ ಇವನು ದೆಹಲಿಯ ಶಾಹಿನಬಾಗ ಇಲ್ಲಿಯ ನಿವಾಸಿಯಾಗಿದ್ದಾನೆ.
(ಸಛಜನ್ಯ : TIMES NOW)
ಪೊಲೀಸರು, ಶಾಹರುಖ ಸೈಫಿ ಸತತ ಝಾಕಿರ್ ನಾಯಿಕ ಇವರ ವಿಡಿಯೋ ನೋಡುತ್ತಿದ್ದನು. ಸೈಫಿ ಕಟ್ಟರ್ ಆಗಿದ್ದು ಅಪರಾಧ ಮಾಡುವ ಉದ್ದೇಶದಿಂದ ಅವನು ಕೇರಳಕ್ಕೆ ಬಂದಿದ್ದನು. ಈ ಘಟನೆಯ ಸಂಬಂಧಪಟ್ಟ ಸಾಕ್ಷಿಗಳು ಕಲೆಹಾಕಿದ್ದಾರೆ.
Kerala trains arson case turns out to be a ‘terror attack’.
‘Accused, Shahrukh Saifi is a highly radicalized individual & a follower of Zakir Naik’: Ajith Kumar, ADGP Law & Order, Kerala briefs media over the case. @Viveknarayantw shares more details with @roypranesh pic.twitter.com/AiR9fC6Zg3
— TIMES NOW (@TimesNow) April 17, 2023
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !