‘ಡಿ ಗಾರ್ಡಿಯನ್’ನಿಂದ ಮಾಹಿತಿ

ಲಂಡನ್ (ಬ್ರಿಟನ) – ‘ದಿ ಗಾರ್ಡಿಯನ್’ ಈ ಬ್ರಿಟನ್ ನ ದೈನಿಕದಲ್ಲಿ ನೀಡಿರುವ ವಾರ್ತೆಯ ಪ್ರಕಾರ ಬ್ರಿಟಿಷರು ಕೊಹಿನೂರ ವಜ್ರ ಅಲ್ಲದೆ ಅನೇಕ ಅಮೂಲ್ಯ ರತ್ನದ ಆಭರಣಗಳನ್ನು ಕೂಡ ಭಾರತದಿಂದ ಲೂಟಿ ಮಾಡಿದ್ದರು. ಇದರಲ್ಲಿ ಮೂರ್ತಿಗಳು, ಚಿತ್ರಗಳು, ಇದರ ಜೊತೆಗೆ ೧೯ ಪಚ್ಚೆಸಹಿತ ಬಂಗಾರದ ಒಂದು ಸೊಂಟದಪಟ್ಟಿ ಕೂಡ ಸೇರಿದೆ. ಬ್ರಿಟಿಷರ ಅಧಿಕಾರ ಕಾಲಾವಧಿಯಲ್ಲಿ ಸರಕಾರಿ ಇಲಾಖೆ ‘ಇಂಡಿಯಾ ಆಫೀಸ್’ ನ ದಾಖಲೆಗಳಲ್ಲಿ ೪೬ ಪುಟಗಳ ಪೈಲ್ಸ್ ಗಳ ಸಾಕ್ಷಿಯಿಂದ ದಾವೆ ಮಾಡಲಾಗಿದೆ. ಇದರಲ್ಲಿ ಒಂದು ಪರಿಶೀಲನೆಯ ಉಲ್ಲೇಖವಿದೆ. ಅದರಲ್ಲಿ ಮಹಾರಾಣಿ ಮ್ಯಾರಿ (ಎಲಿಜಾಬೇತ ದ್ವಿತೀಯ ಇವರ ಅಜ್ಜಿ) ಇವರ ಉಲ್ಲೇಖದಿಂದ ಅವರ ರಾಜರ ಆಭರಣಗಳ ಮೂಲದ ಉಲ್ಲೇಖ ಮಾಡಲಾಗಿದೆ. ಈ ರತ್ನಗಳು ರಾಣಿ ವಿಕ್ಟೋರಿಯಾದ ಬಳಿ ಕಳೆಸುವ ಮೊದಲು ಅನೇಕ ಮೊಗಲ ಶಾಸಕರ ಬಳಿ ಇದ್ದವು. ೧೯೮೭ ರಲ್ಲಿ ರಾಯಲ್ ಜ್ಯುವೆಲ್ಲರಿಯ ಅಭ್ಯಾಸದಲ್ಲಿ ಲೆಸ್ಲಿ ಫೀಲ್ಡ್ ಇವರು ಮುತ್ತಿನ ಎರಡು ಸರಗಳ ಉಲ್ಲೇಖಿಸಿದ್ದರು. ಅದರಲ್ಲಿ ೨೨೨ ಮುತ್ತುಗಳು ಮತ್ತು ವಜ್ರ, ವೈಡೂರ್ಯಗಳು ಕೂಡ ಇದ್ದವು. ಇದು ಮಹಾರಾಜ ರಣಜಿತ ಸಿಂಹ ಇವರದಾಗಿತ್ತು, ಎಂದು ದಾವೆ ಇದೆ.
ಸಂಪಾದಕೀಯ ನಿಲುವುಭಾರತ ಸರಕಾರ ಈ ಆಭರಣಗಳನ್ನು ಹಿಂತರಲು ಪ್ರಯತ್ನ ಮಾಡುವುದೇ ? |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !