
ಡೆಹರಾಡೂನ (ಉತ್ತರಾಖಂಡ) – ಭೂಮಿ ಜಿಹಾದ್ ಇರಲಿ ಅಥವಾ ಗೋರಿ ಜಿಹಾದ ಇರಲಿ, ದೇವಭೂಮಿ ಉತ್ತರಾಖಂಡದಲ್ಲಿ ಕಾನೂನಿನ ವಿರುದ್ಧ ಯಾವುದೇ ಕಾರ್ಯ ನಡೆಯಲು ಬಿಡುವುದಿಲ್ಲ. ನಾವು ರಾಜ್ಯದ 1 ಸಾವಿರ ಸ್ಥಳಗಳ ಸಮೀಕ್ಷೆ ನಡೆಸಿದ್ದೇವೆ. ಈ ಸ್ಥಳಗಳಲ್ಲಿ ಅತಿಕ್ರಮಣ ನಡೆಸಿ ಗೋರಿಗಳನ್ನು ಕಟ್ಟಲಾಗಿದೆ. ಒಂದು ವೇಳೆ ಸಂಬಂಧಿಸಿದವರು ಮುಂಬರುವ 6 ತಿಂಗಳಿನಲ್ಲಿ ಅವುಗಳನ್ನು ತಾವಾಗಿಯೇ ತೆಗೆದು ಹಾಕದಿದ್ದರೆ, ಸರಕಾರವು ಆ ಗೋರಿಗಳ ಮೇಲೆ ಸೂಕ್ತ ಕ್ರಮ ನಡೆಸಲಿದೆಯೆಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಎಚ್ಚರಿಕೆ ನೀಡಿದ್ದಾರೆ.
“किसी भी अवैध मजार को छोड़ा नहीं जाएगा , सभी अवैध मजार को तोड़ा जाएगा।”
: पुष्कर सिंह धामी , मुख्यमंत्री , उत्तराखंड pic.twitter.com/dgmcyiWYvG
— Panchjanya (@epanchjanya) April 7, 2023
ರಾಜ್ಯದಲ್ಲಿ ಸರಕಾರಿ ಭೂಮಿಯ ಮೇಲೆ ಅನಧಿಕೃತವಾಗಿ ಗೋರಿ ಕಟ್ಟಲಾಗಿರುವುದು ಬಹಿರಂಗವಾದ ಬಳಿಕ ಮುಖ್ಯಮಂತ್ರಿಗಳು ಈ ಹೇಳಿಕೆಯನ್ನು ನೀಡಿದ್ದಾರೆ. ಸರಕಾರವು ಇಂತಹ ಅನಧಿಕೃತ ಗೋರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕಳೆದ 20 ವರ್ಷಗಳಲ್ಲಿ ಈ ಗೋರಿಗಳನ್ನು ಕಟ್ಟಲಾಗಿದೆಯೆಂದು ಕಂಡುಬಂದಿದೆ. ಈ ಗೋರಿಗಳಲ್ಲಿ ಕೆಲವು ಗೋರಿಗಳ ಮೇಲೆ ಕ್ರಮ ಕೈಕೊಂಡಾಗ ಅವುಗಳ ಬುಡದಲ್ಲಿ ಯಾವುದೇ ಮಾನವ ಅವಶೇಷಗಳು ಕಂಡು ಬರಲಿಲ್ಲ. ಇದರರ್ಥ ಅವು ಸುಳ್ಳು ಗೋರಿಗಳಾಗಿದ್ದು, ಕೇವಲ ಭೂಮಿಯನ್ನು ಕಬಳಿಸುವ ಸಲುವಾಗಿಯೇ ಅವುಗಳನ್ನು ಕಟ್ಟಲಾಗಿದೆಯೆಂದು ಬಹಿರಂಗವಾಗಿದೆ. ಡಿಸೆಂಬರ 2022 ರಿಂದ ಮಾರ್ಚ 2023 ಈ ಕಾಲಾವಧಿಯಲ್ಲಿ 41 ಅನಧಿಕೃತ ಗೋರಿಗಳನ್ನು ಸರಕಾರದಿಂದ ಧ್ವಂಸಗೊಳಿಸಲಾಗಿದೆ.
ಸಂಪಾದಕೀಯ ನಿಲುವು
|
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ