ಸತತ ಎರಡನೇ ದಿನ ೩ ಸಾವಿರ ಹೊಸ ರೋಗಿಗಳು !

ನವ ದೆಹಲಿ – ದೇಶದಲ್ಲಿ ಕೊರೊನಾ ಪ್ರಸರಣದ ವೇಗ ದ್ವಿಗುಣಗೊಂಡಿದೆ. ಮಾರ್ಚ್ ೩೦ ರಂದು, ಅಂದರೆ ಸತತ ಎರಡನೇ ದಿನ, ದೇಶದಲ್ಲಿ ೩ ಸಾವಿರದ ೯೫ ನಾಗರಿಕರು ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ . ಈ ದಿನ ೫ ಜನರು ಸಾವನ್ನೊಪ್ಪಿದ್ದಾರೆ ಮತ್ತು ೧ ಸಾವಿರ ೩೯೬ ಜನರು ಚೇತರಿಸಿಕೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಕೇರಳ ರಾಜ್ಯದವರಾಗಿದ್ದರೆ, ತಲಾ ಒಬ್ಬರು ಗುಜರಾತ್ ಮತ್ತು ಗೋವಾ ರಾಜ್ಯದವರು. ಪ್ರಸ್ತುತ ದೇಶದಲ್ಲಿ ೧೫ ಸಾವಿರದ ೨೦೮ ನಾಗರಿಕರು ಕರೋನಾದಿಂದ ಪೀಡಿತರಾಗಿದ್ದಾರೆ.
೬ ತಿಂಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ೩ ಸಾವಿರ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ವಾರ, ಕರೋನಾ ಸೋಂಕಿನ ದೈನಂದಿನ ಸರಾಸರಿ ೧ ಸಾವಿರ ೫೦೦ ಆಗಿತ್ತು. ಈ ಹಿಂದೆ ಅಕ್ಟೋಬರ್ ೨, ೨೦೨೨ ರಂದು ೩ ಸಾವಿರದ ೩೭೫ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.
India reports over 3,000 COVID cases for second consecutive day
Read @ANI Story | https://t.co/kOnuAVFqFh#COVID19 #coronavirus #COVID19india pic.twitter.com/Ujf3uetEYU
— ANI Digital (@ani_digital) March 31, 2023
(ಸೌಜನ್ಯ : DNA INDIA)
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!