ಹಿಂದೂಗಳಿಗೆ ಎಚ್ಚರಿಕೆ ನೀಡಿದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ !

ನವ ದೆಹಲಿ – ಒಬ್ಬ ರೌಡಿ, ‘ರಾಮನವಮಿಯ ದಿನದಂದು ಯಾವ ಶಸ್ತ್ರ ಕೈಗೆ ಸಿಗುತ್ತದೆ ಅದನ್ನು ತೆಗೆದುಕೊಂಡು ಹೊರಗೆ ಬರುವೆ, ಯಾರು ಏನು ಮಾಡುವರು ನಾನು ನೋಡುತ್ತೇನೆ, ನಿಮ್ಮ ಬಳಿ ಯಾವ ಶಸ್ತ್ರಾಸ್ತ್ರಗಳು ಇದೆ, ಅದನ್ನು ತೆಗೆದುಕೊಳ್ಳಿ, ನಾನು ರಾಮನವಮಿಯ ಮೆರವಣಿಗೆ ತಡೆಯುವುದಿಲ್ಲ; ಆದರೆ ಗಮನದಲ್ಲಿಡಿ ನಾವು ಕೂಡ ಕಾರ್ಯಾಚರಣೆ ಮಾಡುವೇವು. ರಮಜಾನ ತಿಂಗಳು ನಡೆಯುತ್ತಿದೆ. ನೀವು ಏನಾದರು ಮುಸಲ್ಮಾನ ಪ್ರದೇಶದಲ್ಲಿ ಹೋಗಿ ದಾಳಿ ಮಾಡಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ರಾಮನವಮಿಯ ಮೆರವಣಿಗೆಯ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದರು. ಬಂಗಾಲದಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಯುತ್ತವೆ. ಇದರ ಹಿನ್ನೆಲೆಯಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
Ram Navami पर ममता बनर्जी की धमकी! कहा- मुस्लिम इलाकों में हमला हुआ तो छोड़ूंगी नहीं |
Ram Navami 2023 mamata banerjee threatens on lord rama birth anniversary | https://t.co/M9hXqo0Pew
— Ramraje Shinde (@ramraje_shinde) March 30, 2023
‘ಮೆರವಣಿಗೆ ನಡೆಸುವುದು, ಸಭೆ ತೆಗೆದುಕೊಳ್ಳುವುದು ಎಲ್ಲರ ಹಕ್ಕಾಗಿದೆ; ಆದರೆ ಆ ಸಮಯದಲ್ಲಿ ಗಲಭೆ ನಡೆಸುವ ಅಧಿಕಾರ ಯಾರಿಗೂ ಇಲ್ಲ. ರಾಮನವಮಿಯ ಪೂಜೆ ಶಾಂತಿಯಿಂದ ಮಾಡಿರಿ; ಆದರೆ ರಮಜಾನ ತಿಂಗಳು ನಡೆಯುತ್ತಿದೆ. ಅದರ ಪಾಲನೆ ಮಾಡಿರಿ’, ಎಂದೂ ಸಹ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಕರೆ ನೀಡಿದರು.
(ಸೌಜನ್ಯ : KADAK)
ಸಂಪಾದಕೀಯ ನಿಲುವುಹಿಂದೂಗಳ ಧಾರ್ಮಿಕ ಮೆರವಣಿಗೆ ಮುಸಲ್ಮಾನರ ಪ್ರದೇಶದಿಂದ ಹೋಗಲು ಪೊಲೀಸರು ಮೊದಲೇ ಅನುಮತಿ ನೀಡುವುದಿಲ್ಲ . ಅದರಲ್ಲಿ ಮೆರವಣಿಗೆ ಅಲ್ಲಿಂದ ಹೋದರೆ, ಮುಸಲ್ಮಾನರು ವಾದ್ಯ ನುಡಿಸಲು ಬೀಡುವುದಿಲ್ಲ ಮತ್ತು ಅದನ್ನು ನಿರಾಕರಿಸಿದರೇ, ಮಸೀದಿ, ಮನೆಯ ಛಾವಣಿಯಿಂದ ಹಿಂದೂಗಳ ಮೇಲೆ ಕಲ್ಲುತೂರಾಟ ನಡೆಸುತ್ತಾರೆ. ಇದು ನೈಜ ಸ್ಥಿತಿ ಇರುವಾಗ ಬಂಗಾಲದ ಮುಖ್ಯಮಂತ್ರಿ ಹಿಂದೂಗಳನ್ನೇ ತಪ್ಪಿತಸ್ಥರನ್ನಾಗಿ ಮಾಡಿ ಅವರಿಗೆ ಬೆದರಿಕೆ ನೀಡುತ್ತಾರೆ, ಇದು ಖೇದಕರವಾಗಿದೆ ! ನಿರಂತರವಾಗಿ ಮತಾಂಧರನ್ನು ರಕ್ಷಿಸುತ್ತಾ ಹಿಂದೂಗಳನ್ನು ನಿರ್ಲಕ್ಷಿಸುತ್ತಿರುವ ಮುಖ್ಯಮಂತ್ರಿ, ಬಂಗಾಲದ ಹಿಂದೂಗಳಿಗೆ ಲಭಿಸಿರುವುದು ಇದು ಹಿಂದೂಗಳ ದುರ್ದೈವವೇ ಆಗಿದೆ. ಇದನ್ನು ತಡೆಯಲು ಹಿಂದೂಗಳು ತೃಣಮೂಲ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವನ್ನು ಮುಗಿಸಲು ಪ್ರಯತ್ನಿಸುವುದು ಅವಶ್ಯಕ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !