ಭಾರತದಿಂದ ಕೆನಡಾದ ರಾಯಭಾರಿಗೆ ಸ್ಪಷ್ಟೀಕರಣ ಕೇಳಿದೆ !

ನವದೆಹಲಿ – ಕೆನಡಾದ ಟೋರೆಂಟೋದಲ್ಲಿ ಭಾರತೀಯ ಹೈಕಮಿಶನರ್ ಕಚೇರಿಯ ಹೊರಗೆ ಖಲಿಸ್ತಾನಿಗಳು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಭಾರತೀಯ ಹೈಕಮಿಶನರ್ ಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಭಾರತದಲ್ಲಿನ ಕೆನಡಾದ ಹೈಕಮಿಶನರ್ ಗೆ ನೋಟಿಸ್ ಜಾರಿ ಮಾಡಿ ಭದ್ರತೆಯ ವಿಷಯದಲ್ಲಿ ದುರ್ಲಕ್ಷತನ ತೋರಿದ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
India lodges strong protest with Canada.
Press Release ➡️ https://t.co/xzqHzbZT2X pic.twitter.com/NNzLI2izsf
— Arindam Bagchi (@MEAIndia) March 26, 2023
ವಿದೇಶಾಂಗ ಸಚಿವಾಲಯದಿಂದ ಜಾರಿ ಮಾಡಿರುವ ನೋಟಿಸನಲ್ಲಿ, ಕೆನಡಾದ ವಿಯೆನ್ನ ಒಪ್ಪಂದದ ನಿಬಂಧನೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೂ ಪ್ರತಿಭಟನೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮಗೆ, ಕೆನಡಾ ಸರಕಾರ ನಮ್ಮ ಹೈಕಮಿಶನರ್ ಕಚೇರಿಯಲ್ಲಿನ ಅಧಿಕಾರಿಗಳ ಭದ್ರತೆಯ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವರು ಎಂಬ ನಂಬಿಕೆ ಇದೆ. ಆದ್ದರಿಂದ ಅವರಿಗೆ ಒತ್ತಡರಹಿತ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದು. ಎಂದು ಹೇಳಿದರು.
India summons Canada high commissioner over protests by Khalistan supporters https://t.co/ZesV37gRf8
— The Times Of India (@timesofindia) March 26, 2023
ಸಂಪಾದಕರ ನಿಲುವುಕಳೆದ ಕೆಲವು ದಶಕಗಳಿಂದ ಕೆನಡಾವು ಖಲಿಸ್ತಾನಿಗಳ ಚಟುವಟಿಕೆಯ ತಾಣವಾಗಿದೆ. ಇದನ್ನು ತಿಳಿದು ಭಾರತವು ಕೇವಲ ಸ್ಪಷ್ಟೀಕರಣ ಕೇಳಿ ನಿಲ್ಲದೆ ಬೇರುಬಿಟ್ಟಿರುವ ಖಲಿಸ್ತಾನವಾದ ನಾಶಗೊಳಿಸುವ ಪ್ರಯತ್ನ ಮಾಡುವುದು ಅವಶ್ಯಕ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump