
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ಬಿಲಾಸಪುರ (ಛತ್ತೀಸಗಡ) – ಇಲ್ಲಿಯ ಸಿಪಟ ವೃತ್ತದಲ್ಲಿ ಓರ್ವ ಅಪ್ರಾಪ್ತ ಹುಡುಗನು ನೇತಾಜಿ ಸುಭಾಷಚಂದ್ರ ಬೋಸರ ಪುತ್ತಳಿಗೆ ಅಪಮಾನ ಮಾಡಿದ್ದಾನೆ. ಪೊಲೀಸರು ಹುಡುಗನನ್ನು ಬಂಧಿಸಿದ್ದಾರೆ. ಅವನು ಯಾವ ಪುತ್ತಳಿಗೆ ಅಪಮಾನ ಮಾಡಿದನೋ ಆ ಪುತ್ತಳಿಯ ಕಾಲಿಗೆ ನಮಸ್ಕರಿಸುವಂತೆ ಅನಿವಾರ್ಯಪಡಿಸಲಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಇದರಲ್ಲಿ ಒಬ್ಬ ಅಪ್ರಾಪ್ತ ಹುಡುಗನು ಪುತ್ತಳಿಯ ಹತ್ತಿರ ಹೋಗಿ ಸಿಗರೇಟ್ ಸೇದುತ್ತಾ ಸುಭಾಷಚಂದ್ರ ಬೋಸರ ಪುತ್ತಳಿಯ ಮುಖದ ಮೇಲೆ ಹೊಗೆಯನ್ನು ಬಿಡುತ್ತಿರುವಂತೆ ಅವರ ಬಾಯಿಗೆ ಸಿಗರೇಟ ಹಿಡಿದಿರುವುದು ಕಾಣಿಸುತ್ತಿದೆ. ಹುಡುಗನನ್ನು ಬಂಧಿಸಿದ ಬಳಿಕ ಮತ್ತೊಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಆ ಹುಡುಗನು ಪುತ್ತಳಿಯ ಸ್ವಚ್ಛತೆಯನ್ನು ಮಾಡುತ್ತಿರುವುದು ಮತ್ತು ಪುತ್ತಳಿಯ ಕಾಲಿಗೆ ನಮಸ್ಕರಿಸುತ್ತಿರುವುದು ಕಾಣಿಸುತ್ತಿದೆ.
Chhattisgarh: Minor boy held for desecrating #Netaji Subhash Chandra Bose’s statue in Bilaspur https://t.co/8klSBb6sYB
— Organiser Weekly (@eOrganiser) March 11, 2023
ಸಂಪಾದಕರ ನಿಲುವು* ಎಲ್ಲ ಪಕ್ಷಗಳ ರಾಜ್ಯಕರ್ತರು ಜನರಿಗೆ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಪುರುಷರ ವಿಷಯದಲ್ಲಿ ಗೌರವವನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”