ಅಫಘಾನಿಸ್ತಾನಕ್ಕೆ ಸಹಾಯ ಮಾಡುವ ಭಾರತಕ್ಕೆ ತಾಲಿಬಾನಿಯಿಂದ ಶ್ಲಾಘನೆ !

ಕಾಬುಲ (ಅಫಘಾನಿಸ್ತಾನ) – ಭಾರತವೇ ಜಗತ್ತಿನ ನಿಜವಾದ ಮುಖಂಡವಾಗಿದೆಯೆಂದು ತಾಲಿಬಾನ ವಕ್ತಾರ ಸುಹೇಲ ಶಾಹೀನರು ಗೌರವೋದ್ಗಾರ ತೆಗೆದಿದ್ದಾರೆ. ಭಾರತ ಹಸಿದ ಅಪಘಾನಿಸ್ತಾನದ ಜನರಿಗಾಗಿ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಅಫಘಾನಿಸ್ತಾನಕ್ಕೆ ಉಚಿತವಾಗಿ ಕಳುಹಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆತ ಮಾತನಾಡುತ್ತಿದ್ದ, ಶಾಹೀನ ಮಾತು ಮುಂದುವರಿಸಿ, ಭಾರತದ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಈ ಸಹಾಯದಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಾಢವಾಗಲಿದೆ ಎಂದು ಹೇಳಿದ್ದಾನೆ.
ಸಂಪಾದಕರ ನಿಲುವುಭಾರತವು ಮಾನವಿಯತೆಯ ದೃಷ್ಟಿಯಿಂದ ಅಫಘಾನಿಸ್ತಾನಕ್ಕೆ ಸಹಾಯ ಮಾಡಿದ್ದರೂ, `ಇಸ್ಲಾಮಿ ಸರಕಾರಗಳಿಗೆ ಇಂತಹ ಸಹಾಯದ ಕಿಂಚಿತ್ತೂ ಬೆಲೆಯಿರುವುದಿಲ್ಲ ಮತ್ತು ಹೀಗೆ ಸಹಾಯ ಮಾಡುವವರ ಮೇಲೆ ಅವರು ಪ್ರಸಂಗ ಬಂದಾಗ ಆಕ್ರಮಣ ನಡೆಸಲೂ ಹಿಂದೆ-ಮುಂದೆ ನೋಡುವುದಿಲ್ಲ’, ಇದೇ ಇತಿಹಾಸ ಹೇಳುತ್ತದೆ, ಎನ್ನುವುದನ್ನು ಸರಕಾರ ಗಮನಬಲ್ಲಿಟ್ಟುಕೊಳ್ಳಬೇಕು ! |
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !