೮ ವಿದ್ಯಾರ್ಥಿಗಳಿಗೆ ಗಾಯ !

ಭಾಗ್ಯನಗರ – ಇಲ್ಲಿಯ ವಿಶ್ವವಿದ್ಯಾಲಯದಲ್ಲಿ ಕಮ್ಯುನಿಸ್ಟ್ ವಿಚಾರಧಾರೆಯ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ‘ಎಂದರೆ ‘ಎಸ್.ಎಫ್.ಐ.’ ಮತ್ತು ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ‘( ಅಭಾವಿಪ)ನ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಯಿತು. ವಿದ್ಯಾರ್ಥಿಗಳ ಹಾಸ್ಟೆಲನಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಬಾಗಿಲಿನ ಕೆಲವು ಗಾಜಗಳು ಬಡೆದಿದ್ದು ವಿದ್ಯಾರ್ಥಿಗಳ ಸೈಕಲ್ ಗಳ ಕೂಡ ಧ್ವಂಸ ಮಾಡಿದ್ದಾರೆ. ಭಾಗ್ಯನಗರ ವಿಶ್ವವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಚುನಾವಣೆಯ ನಂತರ ಈ ಘಟನೆ ನಡೆದಿದೆ.
Hyderabad, Telangana | Students of ABVP & SFI clash at Hyderabad central university over student union elections. ABVP alleged that SFI students inflicted violence against the tribal students of ABVP & used sharp objects to attack them. pic.twitter.com/4j2i2Koz7U
— ANI (@ANI) February 25, 2023
ರೌಡಿಗಳ ಮೇಲೆ ಕ್ರಮ ಕೈಗೊಳ್ಳಿ ! – ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಈ ಪ್ರಕರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಚಿವ ಹರಿಕೃಷ್ಣ ನಗೌಥೂ ಇವರು, ನಮ್ಮ ವಿದ್ಯಾರ್ಥಿಗಳ ಮೇಲೆ ಹರಿತಾದ ಶಸ್ತ್ರಗಳಿಂದ ದಾಳಿ ಮಾಡಿದ್ದಾರೆ. ರೌಡಿಗಳ ಮೇಲೆ ಕ್ರಮ ಕೈಗೊಂಡು ನಮಗೆ ನ್ಯಾಯ ನೀಡಬೇಕು. ಈ ಪ್ರಕರಣದಲ್ಲಿ ಎಸ್.ಎಫ್.ಐ. ನ ವಿದ್ಯಾರ್ಥಿಗಳು ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆದಿವಾಸಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು ಎಂದು ಅಭಾವಿಪ ಆರೋಪ ಮಾಡಿದೆರೇ ಎಸ್.ಎಫ್.ಐ.ಯಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಮೊದಲು ಆಕ್ರಮಣ ನಡೆದಿರುವ ಪ್ರತ್ಯಾರೋಪ ಮಾಡಿದೆ.
ಸಂಪಾದಕೀಯ ನಿಲುವುತೆಲಂಗಾಣದಲ್ಲಿ ಹಿಂದೂದ್ವೇಷಿ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಇರುವುದರಿಂದ ಈ ಘಟನೆಯಲ್ಲಿ ಎಸ್.ಎಫ್.ಐ. ನ ವಿದ್ಯಾರ್ಥಿಗಳು ತಪ್ಪಿಸ್ಥರಾಗಿ ಕಂಡರೂ, ಅವರ ಮೇಲೆ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ ಇದು ಕೂಡ ಅಷ್ಟೇ ಸತ್ಯ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation