ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ಬೆಳೆಸುವಂತೆ ಆದೇಶ !

ಸಹಾರನಪುರ (ಉತ್ತರಪ್ರದೇಶ) – ಇಲ್ಲಿಯ ದಾರೂಲ ಉಲೂಮ ದೇವಬಂದ ಸಂಸ್ಥೆಯ ಶಿಕ್ಷಣ ವಿಭಾಗದ ಮೌಲಾನಾ (ಇಸ್ಲಾಮ ಅಧ್ಯಯನಕಾರ) ಹುಸೈನ ಅಹಮದ ಇವರು ಒಂದು ಆದೇಶ ಜಾರಿಗೊಳಿಸಿದ್ದಾರೆ. ಈ ಆದೇಶದಲ್ಲಿ ` ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಗಡ್ಡ ತೆಗೆಯಬಾರದು. ಯಾವ ವಿದ್ಯಾರ್ಥಿ ಗಡ್ಡ ತೆಗೆಯುವರೋ ಅವರನ್ನು ಉಚ್ಛಾಟನೆಗೊಳಿಸಲಾಗುವುದು. ಯಾವ ವಿದ್ಯಾರ್ಥಿ ಗಡ್ಡ ತೆಗೆದು ಪ್ರವೇಶ ಪಡೆಯಲು ಬರುವನೋ, ಅವನಿಗೆ ಪ್ರವೇಶ ನೀಡಲಾಗುವುದಿಲ್ಲ’, ಗಡ್ಡ ತೆಗೆದಿರುವ 4 ವಿದ್ಯಾರ್ಥಿಗಳನ್ನು ಉಚ್ಛಾಟಣೆ ಮಾಡಿದ ಬಳಿಕ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
देवबंद के दारुल उलूम मदरसे में एक ऐसा फरमान जारी हुआ है जिसके मुताबिक कोई भी छात्र अगर अपनी दाढ़ी कटवाएगा तो उसे निकाल दिया जाएगा। वहीं मदरसे के मौलाना ने कहा कि बिना दाढ़ी के आने पर किसी का एडमिशन होगा। #Devband pic.twitter.com/r2W9ZxfI3p
— UP Tak (@UPTakOfficial) February 22, 2023
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡನ ಹಿರಿಯ ಸದಸ್ಯ ಮತ್ತು ಲಕ್ಷ್ಮಣಪುರಿಯ ಖಾಜಿ (ಶರಿಯತ ಕಾನೂನಿನಂತೆ ನ್ಯಾಯದಾನ ನೀಡುವವ) ಮೌಲಾನಾ ಖಾಲಿದ ರಶೀದ ಫರಂಗಿ ಮಹಲಿಯವರು, ಮಹಮ್ಮದ ಪೈಗಂಬರ ಗಡ್ಡ ಬಿಡುತ್ತಿದ್ದರು. ಇದರಿಂದ ಇಸ್ಲಾಂನಲ್ಲಿ ಗಡ್ಡ ಬೆಳೆಸುವುದು ಮಹತ್ವದ್ದು ಎಂದು ತಿಳಿಯಲಾಗುತ್ತದೆ. ಇಸ್ಲಾಂನಲ್ಲಿ ಗಡ್ಡಕ್ಕೆ ಬಹಳ ಮಹತ್ವವಿದೆ ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.