ಪಾಕಿಸ್ತಾನದಿಂದ ತುರ್ಕಿಯ ಭೂಕಂಪ ಪೀಡಿತರಿಗೆ ಸಹಾಯದ ಹೆಸರಿನಡಿಯಲ್ಲಿ ನಾಚಿಕೆಗೇಡಿನ ಕೃತ್ಯ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಅತ್ಯಂತ ನಾಚಿಕೆಗೇಡಿನ ಕೃತ್ಯವನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ಕಳೆದ ವರ್ಷ ಬಂದಿದ್ದ ನೆರೆಹಾವಳಿಯಲ್ಲಿ ತುರ್ಕಿ ಸಹಾಯವೆಂದು ಏನೆಲ್ಲಾ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತೋ, ಅದೇ ಸಾಮಗ್ರಿಗಳನ್ನು ಪಾಕಿಸ್ತಾನ ತುರ್ಕಿಗೆ ಭೂಕಂಪದ ಸಹಾಯವೆಂದು ಮರಳಿ ಕಳುಹಿಸಿದೆ.
Shehbaz government sent same aid that Turkey gave to Pakistan #Pakistan #Turkey #TurkeyEarthquake pic.twitter.com/7clf9UfaaK
— Zee News English (@ZeeNewsEnglish) February 19, 2023
ಪಾಕಿಸ್ತಾನದಿಂದ ತುರ್ಕಿಗೆ 21 ಕಂಟೇನರ ಕಳುಹಿಸಲಾಗಿತ್ತು. ಅದನ್ನು ತೆರೆದಾಗ, ಸಾಮಗ್ರಿಗಳು ತುರ್ಕಿ ದೇಶವೇ ಪಾಕಿಸ್ತಾನಕ್ಕೆ ನೆರೆಹಾವಳಿಯ ಸಮಯದಲ್ಲಿ ಕಳುಹಿಸಿತ್ತು ಎಂಬುದು ಗಮನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಹಿರಿಯ ಪತ್ರಕರ್ತ ಶಾಹಿರ ಮಂಜೂರ ಇವರು ಒಂದು ವಾರ್ತಾ ವಾಹಿನಿಯೊಂದಿಗೆ ಮಾತನಾಡುತ್ತಾ, ಪಾಕಿಸ್ತಾನ ಕಳುಹಿಸಿರುವ ಸಾಮಗ್ರಿಗಳ ಮೇಲೆ ಪಾಕಿಸ್ತಾನ ತನ್ನ ಹೆಸರನ್ನು ಬರೆದಿದ್ದರೂ, ಅದರ ಮೇಲೆ ‘ತುರ್ಕಿಯಿಂದ ಪ್ರೀತಿಯ ಸಹಾಯ’ ಎಂದು ಬರೆದಿರುವುದು ಕಂಡು ಬಂದಿದೆಯೆಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಯಾರ ಬಳಿಕ ತನ್ನದೇ ದೇಶದ ನಾಗರಿಕರಿಗೆ ಕೊಡಲು ಏನೂ ಇಲ್ಲವೋ, ಆ ದೇಶವು ಇತರರಿಗೆ ಸಹಾಯ ಮಾಡುವ ಇಂತಹ ಲಜ್ಜಾಸ್ಪದ ಪ್ರಯತ್ನವನ್ನು ಎಂದಿಗೂ ಮಾಡಬಾರು. ಎನ್ನುವುದು ಗಮನಕ್ಕೆ ಬರುತ್ತದೆ ! ಪಾಕಿಸ್ತಾನದ ಮಾನಸಿಕತೆ ಹೇಗಿದೆಯೆನ್ನುವುದು ಇದರಿಂದ ಪುನಃ ಮತ್ತೊಮ್ಮೆ ಸ್ಪಷ್ಟವಾಗುತ್ತದೆ ! |
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers