ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಂದ ಮೌಲಾನಾ ಅರ್ಶದ ಮದನಿಯವರಿಗೆ ಆಹ್ವಾನ !

ನವ ದೆಹಲಿ – ಜಮಿಯತ ಉಲೇಮಾ-ಎ- ಹಿಂದನ ಮುಖಂಡ ಮೌಲಾನಾ (ಇಸ್ಲಾಂ ಅಧ್ಯಯನಕಾರ) ಅರ್ಶದ ಮದನಿಯವರು ಇಲ್ಲಿಯ ಸದ್ಭಾವನಾ ಸಮ್ಮೇಳನದಲ್ಲಿ ಮಾತನಾಡುವಾಗ ‘ಓಂ’ ಮತ್ತು ‘ಅಲ್ಲಾ’ ಒಂದೇ ಆಗಿದೆಯೆಂದು ಹೇಳಿದ್ದರು. ಅದಕ್ಕೆ ಅಲ್ಲಿ ಉಪಸ್ಥಿತರಿದ್ದ ಆಚಾರ್ಯ ಲೊಕೇಶ ಮುನಿಯವರು ವಿರೋಧಿಸುತ್ತಾ ಇತರೆ ಧರ್ಮದವರ ಸಂತರೊಂದಿಗೆ ವೇದಿಕೆಯನ್ನು ಬಿಟ್ಟು ಕೆಳಗೆ ಇಳಿದಿದ್ದರು. ಈ ಹೇಳಿಕೆಯ ಬಗ್ಗೆ ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಮಾತನಾಡುತ್ತಾ, ಒಂದು ವೇಳೆ ಅರ್ಶದ ಮದನಿಯವರು ‘ಓಂ’ ಮತ್ತು ‘ಅಲ್ಲಾ’ ಒಂದೇ ಆಗಿದೆ ಎಂದು ದಾವೆ ಮಾಡಿದ್ದರೇ, ಅವರು ಇದನ್ನು ಪ್ರಮಾಣೀಕರಿಸಲು ಅವರ ಮಶೀದಿಯ ಮೇಲೆ ‘ಓಂ’ ಬರೆಯಬೇಕು.

ಇದರ ಪ್ರಾರಂಭವನ್ನು ಮಕ್ಕಾದಲ್ಲಿರುವ ಕಾಬಾ ಮಶೀದಿಯಿಂದ ಮಾಡಬೇಕು. ಅಲ್ಲಿ ಬಂಗಾರದ ತಗಡನ್ನು ಉಪಯೋಗಿಸಿ ಓಂ ಬರೆಯಬೇಕು. ತದನಂತರ ದೆಹಲಿಯ ಜಾಮಾ ಮಸಿದಿಯ ಮೇಲೆ ಹಾಗೆ ಬರೆಯಬೇಕು. ಎಲ್ಲೆಲ್ಲಿ ‘ಅಲ್ಲಾ’ ಎಂದು ಬರೆಯಲಾಗಿದೆಯೋ ಅಲ್ಲಲ್ಲಿ ‘ಓಂ’ ಎಂದು ಬರೆಯಬೇಕು; ಏಕೆಂದರೆ ಅವರ ದೃಷ್ಟಿಯಲ್ಲಿ ಎರಡೂ ಒಂದೇ ಆಗಿದೆ, ಎಂದು ಹೇಳಿದ್ದಾರೆ.
अगर सब एक तो काबा पर लिखवा कर दिखाएं ॐ- मदनी पर भड़के शंकराचार्य #Shankaracharya | #MaulanaArshadMadani https://t.co/Dl3bYAQSIp
— TV9 Uttar Pradesh (@TV9UttarPradesh) February 13, 2023
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.