೪ ಜನರಿಗೆ ಗಾಯ

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಊರ್ಜಾ ಸ್ಟೇಡಿಯಂನ ಪ್ರವೇಶ ದ್ವಾರ ಕ್ರಮಾಂಕ ೨ ರಲ್ಲಿ ಒಬ್ಬ ಮಹಿಳೆಯ ಕತ್ತಲ್ಲಿನ ಚಿನ್ನದ ಸರವನ್ನು ಕದಿಯುವಾಗ ಕಳ್ಳರು ೪ ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಚಿನ್ನದ ಸರವನ್ನು ಕದಿಯುವಾಗ ಅಲ್ಲಿಯ ವಸತಿಗೃಹದ ಸಂಚಾಲಕಿ ಮತ್ತು ಕಾರ್ಮಿಕರು ಅವರನ್ನು ತಡೆದರು. ಆ ಸಮಯದಲ್ಲಿ ಕಳ್ಳರು ಗುಂಡಿನ ದಾಳಿ ನಡೆಸಿದರು.
#FirstOnTNNavbharat: पटना के शास्त्री नगर इलाके में फायरिंग, महिला से चेन स्नेचिंग के दौरान लुटेरों ने 4 लोगों को मारी गोली@AnchorAnurag #Bihar #Patna #Firing #Crime pic.twitter.com/PovA4xR0PY
— Times Now Navbharat (@TNNavbharat) February 9, 2023
ಸಂಪಾದಕೀಯ ನಿಲುವುಬಿಹಾರದಲ್ಲಿನ ಜಂಗಲರಾಜ ! ಸಾಮಾನ್ಯ ಕಳ್ಳರು ಕೂಡ ಈಗ ಗುಂಡಿನ ದಾಳಿ ನಡೆಸುತ್ತಿದ್ದಾರೆ, ಇದು ಬಿಹಾರ ಪೊಲೀಸರಿಗೆ ನಾಚಿಗೇಡು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !