-
ಆಸ್ಟ್ರೇಲಿಯಾದಲ್ಲಿ ಭಾರತೀಯರಿಂದ ಗೃಹ ಸಚಿವ ಕ್ಲೆಯರ್ ‘ಓ’ನೀಲ ಇವರಿಗೆ ಮನವಿ
-
ನೀಹಂಗ ಶಿಖ್ಕರಿಗೆ ಆಸ್ಟ್ರೇಲಿಯಾದಿಂದ ಕೂಡಲೇ ಗಡಿಪಾರು ಮಾಡುವಂತೆ ಆಗ್ರಹ !

ಮೇಲಬರ್ನ್ (ಆಸ್ಟ್ರೇಲಿಯಾ) – ಇಲ್ಲಿ ಜನವರಿ ೨೯ ರಂದು ಖಲಿಸ್ತಾನವಾದಿಗಳಿಂದ ಭಾರತೀಯರ ಮೇಲೆ ಮಾಡಲಾದ ದಾಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗೃಹಸಚಿವ ಕ್ಲಿಯರ್ ‘ಓ’ನೀಲ ಇವರಿಗೆ ಮನವಿ ನೀಡಿದರು. ಇಲ್ಲಿಯ ಶ್ರೀ ದುರ್ಗಾ ದೇವಸ್ಥಾನಕ್ಕೆ ಸಚಿವ ಕ್ಲೆಯರ್ ‘ಓ’ನೀಲ ಇವರು ಭೇಟಿ ನೀಡಿದ ನಂತರ ಈ ಮನವಿ ನೀಡಿದರು. ಈ ಮೂಲಕ ೭ ಬೇಡಿಕೆ ಸಲ್ಲಿಸಲಾಗಿದೆ. ಅವರು ಈ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನಹರಿಸುವೆವು ಎಮದು ಆಶ್ವಾಸನೆ ನೀಡಿದ್ದಾರೆ.
🇦🇺 Hindu Assn launches petition calling for a ban on the carrying of weapons in public places, following a recent violence in Melbourne involving Khalistani cult. Weapons must only be allowed in hands of trained law enforcement officers, not hooligans.https://t.co/fPw5siqa8r
— Sandeep Phogat (@PhogatFilms) February 5, 2023
ಭಾರತೀಯರಿಂದ ಸಲ್ಲಿಸಲಾದ ಬೇಡಿಕೆ
೧. ಶಿಖ್ಕರಿಗೆ ಶಸ್ತ್ರ ನೀಡಲು ಮತ್ತು ಅದನ್ನು ಉಪಯೋಗಿಸಲು ನಿಷೇಧ ಹೇರಬೇಕು.
೨. ತಾತ್ಕಾಲಿಕ ವಿಸಾದಿಂದ ಬಂದಿರುವ ನೀಹಂಗ ಶಿಖ್ಕರನ್ನು (ನೀಲಿ ಬಟ್ಟೆ ಧರಿಸಿರುವ ಶಿಖ್ಕರು) ಆಸ್ಟ್ರೇಲಿಯಾದಿಂದ ಹೊರಗಟ್ಟುವುದು.
೩. ಧಾರ್ಮಿಕ ಸ್ಥಳಗಳು ಮತ್ತು ವಾಹನಗಳ ಮೇಲೆ ಅಂಟಿಸಿರುವ ಆಕ್ಷೇಪಾರ್ಹ ಬಿತ್ತಿಪತ್ರಗಳು ತೆರವುಗೊಳಿಸುವುದು.
೪. ಜನವರಿ ೨೯, ೨೦೨೩ ರಂದು ನಡೆದ ದಾಳಿಯಲ್ಲಿನ ಸಂತ್ರಸ್ತರಿಗೆ ಆದಷ್ಟು ಬೇಗನೆ ನ್ಯಾಯ ಸಿಗಬೇಕು.
೫. ಮೇಲಬರ್ನ್ ನಲ್ಲಿ ಜನವರಿ ೨೯ ರಂದು ಖಲಿಸ್ತಾನಿಯರಿಂದ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಸರಕಾರ ಅದರಲ್ಲಿನ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು.
೬. ಶಿಖ್ಕರ ಧಾರ್ಮಿಕ ಸ್ಥಳಗಳು ಕಟ್ಟರವಾದಿಗಳಿಂದ ಮುಕ್ತ ಗೊಳಿಸಬೇಕು.
೭. ಈ ಎಲ್ಲಾ ಪ್ರಕರಣದಲ್ಲಿ ನಿಯಮಿತವಾಗಿ ವರದಿ ನೀಡಬೇಕು.
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK