ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜು ದಾಸ ಇವರ ಘೋಷಣೆ !

ಅಯೋಧ್ಯ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಓಬಿಸಿ ಮಹಾಸಂಘದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರು ಶ್ರೀರಾಮಚರಿತಮಾನಸ ನಿಷೇಧಿಸಲು ಒತ್ತಾಯಿಸಿದ ನಂತರ ಇಲ್ಲಿಯ ಹನುಮಾನ್ ಗಢಿಯ ಮಹಂತ ರಾಜು ದಾಸ್ ಇವರು ಟಿಕಿಸುತ್ತಾ ಮೌರ್ಯ ಇವರ ಶಿರಚ್ಛೇದ ಮಾಡುವರಿಗೆ ೨೧ ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದರು ಹಾಗೂ ಅವರು ‘ಶ್ರೀರಾಮಚರಿತಮಾನಸದ ಪ್ರತಿಗಳನ್ನು ಸುಟ್ಟು ಹಾಕಿರುವವರ ಮೇಲೆ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.’ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದೆ ಇದ್ದರೆ ಹಿಂದು ಸಮಾಜವು ತಮ್ಮ ಶ್ರದ್ಧಾ ಸ್ಥಾನಗಳ ರಕ್ಷಣೆಗಾಗಿ ಸ್ವತಃ ಕ್ರಮ ಕೈಗೊಳ್ಳುವರು’, ಎಂದು ಮಹಂತ ರಾಜು ದಾಸ ಹೇಳಿದರು.
स्वामी प्रसाद मौर्य पर महंत राजू दास का विवादित बयान, कहा- स्वामी का सिर लाओ…21 लाख पाओ | #ZeeEXCLUSIVE #Ramcharitmanas #SwamiPrasadMaurya pic.twitter.com/E5reBBdOdE
— Zee News (@ZeeNews) January 30, 2023
ಮಹಂತ ರಾಜು ದಾಸ ಇವರು ಮಾತನ್ನು ಮುಂದುವರೆಸುತ್ತಾ, ಸಮಾಜವಾದಿ ಪಕ್ಷದ ಪ್ರಮುಖ ಅಖಿಲೇಶ ಯಾದವ ಇವರು, ಅವರು ಎಂದೂ ಯಾರ ಧರ್ಮದ ಅವಮಾನ ಮಾಡುವುದಿಲ್ಲ ಎಂದು ಹೇಳುತ್ತಾರೆ; ಆದರೆ ಅವರ ಮಾತಿನಲ್ಲಿ ಮತ್ತು ಕೃತಿಯಲ್ಲಿ ಸಾಮ್ಯತೆ ಇಲ್ಲ. ಅವರು ಸ್ವಾಮಿ ಪ್ರಸಾದ್ ಮೌರ್ಯ ಇವರಿಗೆ ಪದೋನ್ನತಿ ನೀಡಿ ಕಾರ್ಯದರ್ಶಿ ಮಾಡಿದ್ದಾರೆ. ಅವರು ಸಾಧು-ಸಂತರಲ್ಲಿ ಆಕ್ರೋಶಗೊಂಡಿದ್ದರಿಂದ ಸರಕಾರ ಮೌರ್ಯ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.