
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಸಾಧು-ಸಂತರು ಮತ್ತು ಅರ್ಚಕರ ಸಂಘಟನೆಯಿಂದ ಛತ್ತೀಸ್ ಗಡನ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಬೆಂಬಲವಾಗಿ ಒಂದು ಠರಾವು ಅಂಗಿಕರಿಸಿದೆ. ಅದರಲ್ಲಿ, ಯಾವುದೇ ಸಂಸ್ಥೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಬಗ್ಗೆ ಆರೋಪಿಸುತ್ತಿದ್ದರೇ ಅಥವಾ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದರೆ, ಅದರ ವಿರುದ್ಧ ೫೦ ಸಾವಿರ ಸಾಧು-ಸಂತರು ರಸ್ತೆಗಿಳಿಯುವರು. ಸಂತರು ಮತ್ತು ಅರ್ಚಕರ ಸಂಘಟನೆಯ ಪ್ರದೇಶಾಧ್ಯಕ್ಷ ನರೇಂದ್ರ ದೀಕ್ಷಿತ ಇವರು, ಯಾರಾದರೂ ವೈದಿಕ ಧರ್ಮಾಚರಣೆ ಮಾಡುವ ಮತ್ತು ಪ್ರವಚನಕಾರರ ಅವಮಾನ ಮಾಡುತ್ತಿದ್ದರೆ ಅದು ನಾವು ಸಹಿಸುವುದಿಲ್ಲ, ಎಂದು ಹೇಳಿದರು.
#बागेश्वर_धाम_सरकार के पंडित श्री धीरेंद्र कृष्ण शास्त्री जी मेरे भाई के साथ मै हमेशा साथ खडा हूं और आगे भी साथ में खडा रहूंगा उनको मेरा पूर्ण समर्थन है 🙏🚩- @DN_Thakur_Ji#बागेश्वर_धाम_सरकार pic.twitter.com/JlaCFXvoRo
— ꧁Deepak parashar (@Deepakprakash94) January 22, 2023
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!