
ಪಾಟಲೀಪುತ್ರ (ಬಿಹಾರ) – ಇಲ್ಲಿನ ಮಸೌಢಿ ಎಂಬ ಊರಿನಲ್ಲಿ ೬೦ ವರ್ಷದ ಇಮಾಮನು ೧೨ ವರ್ಷದ ಹಿಂದೂ ಹುಡುಗಿಯನ್ನು ಟಾಫಿಯ ಆಸೆ ತೋರಿಸಿ ಮಸೀದಿಯೊಳಗೆ ಕರೆದು ಆಕೆಯನ್ನು ಚುಡಾಯಿಸಲು ಪ್ರಯತ್ನಿಸಿದನು. ಹುಡುಗಿಯು ಹೇಗಾದರೂ ಮಾಡಿ ಅವನ ಹಿಡಿತದಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಘಟನೆಯನ್ನು ವಿವರಿಸಿದಳು. ಅನಂತರ ಪಾಲಕರು ಗ್ರಾಮಸ್ಥರಿಗೆ ಈ ಘಟನೆಯನ್ನು ಹೇಳಿದಾಗ ಅವರು ಸಂತಾಪಗೊಂಡು ಮಸೀದಿಗೆ ಹೋಗಿ ಇಮಾಮನನ್ನು ಹಿಡಿದು ಥಳಿಸಿದರು. ಪೊಲೀಸರಿಗೆ ಈ ಘಟನೆಯ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ತಲುಪಿ ಇಮಾಮನನ್ನು ಬಂಧಿಸಿದರು. ಈ ಇಮಾಮನ ಹೆಸರು ಫಿರೋಜ ಆಲಮ, ಇವನು ಮೂಲತಃ ಬಿಹಾರದ ಭಾಗಲಪುರದಲ್ಲಿನ ನಿವಾಸಿಯಾಗಿದ್ದಾನೆ. ಈ ಮಸೀದಿಯಲ್ಲಿ ಎಲ್ಲ ಧರ್ಮದ ಮಕ್ಕಳಿಗೆ ಉರ್ದು ಕಲಿಯಲು ಕಳುಹಿಸಲಾಗುತ್ತದೆ.
बिहार के पटना में 12 साल की नाबालिग हिन्दू बच्ची को टॉफ़ी के बहाने मस्जिद में बुला कर छेड़खानी करने वाला इमाम फ़िरोज़ आलम गिरफ्तार।https://t.co/oKk0EQrsYs
— ऑपइंडिया (@OpIndia_in) January 14, 2023
ಸಂಪಾದಕರು ನಿಲುವುಮಸೀದಿ ಮತ್ತು ಮದರಸಾಗಳಲ್ಲಿ ಏನೆಲ್ಲ ನಡೆಯುತ್ತಿವೆ ಎಂಬುದು ಪ್ರತಿದಿನ ಬೆಳಕಿಗೆ ಬರುತ್ತಿರುತ್ತದೆ. ಆದುದರಿಂದ ಇಂತಹ ಮದರಸಾಗಳಿಗೆ ಈಗ ಬೀಗ ಜಡಿಯುವುದು ಆವಶ್ಯಕವಾಗಿದೆ ! (ಇಮಾಮ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವನು) |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ