ಉತ್ತರಖಂಡದ ಸಚಿವರ ಸೂಚನೆಯ ನಂತರ ಕ್ರಮ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ಸರಕಾರದ ಸಚಿವ ಡಾ. ಧನಸಿಂಹ ರಾವತ ಇವರ ಸೂಚನೆಯ ಮೇರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ’ವು ಉಪಗ್ರಹದ ಮೂಲಕ ತೆಗೆದ ಜೋಶಿಮಠ ಗ್ರಾಮದ ಭೂಕುಸಿತದ ಛಾಯಾಚಿತ್ರಗಳನ್ನು ತೆಗೆಯಲು ಹೇಳಿದ ನಂತರ ಅದು ತೆಗೆದಿದೆ. ಈ ಛಾಯಾಚಿತ್ರದ ಮೂಲಕ ಜೋಶಿಮಠವು ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿ ಮೀಟರ್ ಕೂಸಿದಿರುವುದು ಬೆಳಕಿಗೆ ಬಂದ ನಂತರ ಭಯದ ವಾತಾವರಣ ನಿರ್ಮಾಣವಾಗಿತ್ತು.
ಸಚಿವ ಡಾ. ಧನಸಿಂಹ ರಾವತ ಇವರು, ಇಸ್ರೋದ ಛಾಯಾಚಿತ್ರವು ವಾರ್ತಾವಾಹಿನಿಯಲ್ಲಿ ಪ್ರಸಾರ ಮಾಡಿದ ನಂತರ ಜೋಶಿಮಠದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಇಸ್ರೋದ ಸಂಚಾಲಕರ ಜೊತೆಗೆ ಸಂಚಾರ ವಾಣಿಯಲ್ಲಿ ಮಾತನಾಡಿದಾಗ ನಾನು ಅವರಿಗೆ `ಇದರ ಬಗ್ಗೆ ಇಸ್ರೋದಿಂದ ಅಧಿಕೃತವಾಗಿ ಮನವಿ ಪ್ರಸ್ತುತಪಡಿಸಬೇಕು ಅಥವಾ ಈ ಛಾಯಾಚಿತ್ರಗಳನ್ನು ತೆಗೆಯಬೇಕೆಂದು’, ವಿನಂತಿಸಿದೆ. ಅದರ ನಂತರ ಇಸ್ರೋ ತನ್ನ ಜಾಲತಾಣದಿಂದ ಈ ಛಾಯಾಚಿತ್ರಗಳನ್ನು ತೆಗೆಯಿತು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!