ಉತ್ತರಖಂಡದ ಸಚಿವರ ಸೂಚನೆಯ ನಂತರ ಕ್ರಮ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ಸರಕಾರದ ಸಚಿವ ಡಾ. ಧನಸಿಂಹ ರಾವತ ಇವರ ಸೂಚನೆಯ ಮೇರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ’ವು ಉಪಗ್ರಹದ ಮೂಲಕ ತೆಗೆದ ಜೋಶಿಮಠ ಗ್ರಾಮದ ಭೂಕುಸಿತದ ಛಾಯಾಚಿತ್ರಗಳನ್ನು ತೆಗೆಯಲು ಹೇಳಿದ ನಂತರ ಅದು ತೆಗೆದಿದೆ. ಈ ಛಾಯಾಚಿತ್ರದ ಮೂಲಕ ಜೋಶಿಮಠವು ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿ ಮೀಟರ್ ಕೂಸಿದಿರುವುದು ಬೆಳಕಿಗೆ ಬಂದ ನಂತರ ಭಯದ ವಾತಾವರಣ ನಿರ್ಮಾಣವಾಗಿತ್ತು.
ಸಚಿವ ಡಾ. ಧನಸಿಂಹ ರಾವತ ಇವರು, ಇಸ್ರೋದ ಛಾಯಾಚಿತ್ರವು ವಾರ್ತಾವಾಹಿನಿಯಲ್ಲಿ ಪ್ರಸಾರ ಮಾಡಿದ ನಂತರ ಜೋಶಿಮಠದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಇಸ್ರೋದ ಸಂಚಾಲಕರ ಜೊತೆಗೆ ಸಂಚಾರ ವಾಣಿಯಲ್ಲಿ ಮಾತನಾಡಿದಾಗ ನಾನು ಅವರಿಗೆ `ಇದರ ಬಗ್ಗೆ ಇಸ್ರೋದಿಂದ ಅಧಿಕೃತವಾಗಿ ಮನವಿ ಪ್ರಸ್ತುತಪಡಿಸಬೇಕು ಅಥವಾ ಈ ಛಾಯಾಚಿತ್ರಗಳನ್ನು ತೆಗೆಯಬೇಕೆಂದು’, ವಿನಂತಿಸಿದೆ. ಅದರ ನಂತರ ಇಸ್ರೋ ತನ್ನ ಜಾಲತಾಣದಿಂದ ಈ ಛಾಯಾಚಿತ್ರಗಳನ್ನು ತೆಗೆಯಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ