ಐವರು ಆರೋಪಿಗಳ ಬಂಧನ

ಕಾಂಚೀಪುರಂ (ತಮಿಳುನಾಡು) – ಇಲ್ಲಿನ ಬೆಂಗಳೂರು-ಪುದುಚ್ಚೇರಿ ಹೆದ್ದಾರಿಯ ಬಳಿ ಮಹಾವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಬೆದರಿಸಿ ಆಕೆಯ ಮೇಲೆ ಸಾಮೂಹಿಕ ಬಲತ್ಕಾರ ಮಾಡಲಾಯಿತು. ಆರೋಪಿಗಳ ಹೆಸರು ವಿಮಲ, ಮಣಿಕಂದನ, ಶಿವಕುಮಾರ, ವಿಘ್ನೇಶ ಮತ್ತು ಥೇನರಸೂ ಆಗಿದೆ, ಪೊಲೀಸರು ಇವರೆಲ್ಲರನ್ನೂ ಬಂಧಿಸಿದ್ದಾರೆ. ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತನು ಒಂದು ಖಾಸಗಿ ಶಾಲೆಯ ಬಳಿ ನಿಂತು ಮಾತನಾಡುತ್ತಿರುವಾಗ ಆರೋಪಿಗಳು ಅವರನ್ನು ಸುತ್ತುವರಿದು ಚೂರಿಯಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಸಿದರು. ನಂತರ ಅವರು ಸ್ನೇಹಿತನ ಮುಂದೆಯೇ ಸಂತ್ರಸ್ಥೆಯ ಮೇಲೆ ಬಲತ್ಕಾರ ಮಾಡಿದರು.
#CrimeNews ಕಾಂಚೀಪುರಂನಲ್ಲಿ ಬಾಯ್ಫ್ರೆಂಡ್ ಎದುರೇ ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ#Tamilnadu #kanchipuram https://t.co/4ewnofw1I2
— TV9 Kannada (@tv9kannada) January 14, 2023
ಸಂಪಾದಕೀಯ ನಿಲುವು
|
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.