ಮೆಹಬೂಬಾ ಮುಫ್ತಿ ಇವರ ನುಡಿಮುತ್ತು

ಶ್ರೀನಗರ (ಜಮ್ಮು-ಕಾಶ್ಮೀರ) – ಭಾಜಪ ಸರಕಾರದಿಂದ ಕಾಶ್ಮೀರದ ದ್ವಜ ತೆಗೆದುಹಾಕಿ ಸಂವಿಧಾನದಲ್ಲಿ ಬದಲಾವಣೆ ಮಾಡಿತು, ಕಲಂ ೩೭೦ ರದ್ದುಪಡಿಸಿತು ಮತ್ತು ಶೀಘ್ರದಲ್ಲೇ ಅದು ದೇಶದ ಸಂವಿಧಾನ ಬದಲಾಯಿಸುವುದು. ಹಾಗೂ ದೇಶದ ತ್ರಿವರ್ಣ ಧ್ವಜ ಕೇಸರಿ ಮಾಡುವುದು, ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಮೆಹಬೂಬಾ ಮುಫ್ತಿ ಇವರು ಟೀಕಿಸಿದ್ದಾರೆ. ಮೆಹಬೂಬಾ ಮುಫ್ತಿ ಇವರು `ಲಡಾಖ ಇದು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ. ಅದನ್ನು ಮತ್ತೆ ಕಾಶ್ಮೀರಕ್ಕೆ ಜೋಡಿಸಬೇಕು. ಜಮ್ಮು-ಕಾಶ್ಮೀರ್ ಇದು ಮ. ಗಾಂಧಿ ಇವರ ಭಾರತದ ಜೊತೆ ಜೋಡಿಸಲ್ಪಟ್ಟಿತ್ತು, ನಥೂರಾಮ ಗೋಡ್ಸೆ ಇವರ ಭಾರತದ ಜೊತೆ ಅಲ್ಲ, ಎಂದು ಹೇಳಿದರು.
‘जम्मू कश्मीर का झंडा छीना, तिरंगा की जगह भगवा को राष्ट्रीय ध्वज बना देगी BJP’, महबूबा मुफ्ती का वार – Aaj Takhttps://t.co/i7OxqmFlbu#NewsIndia pic.twitter.com/3ijkkydc03
— NEWS INDIA (@NEWSWORLD555) January 8, 2023
ಸಂಪಾದಕೀಯ ನಿಲುವುಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆಯಿತು ಮತ್ತು ಪಾಕಿಸ್ತಾನ ಎಂಬ ಇಸ್ಲಾಮಿ ದೇಶ ನಿರ್ಮಾಣವಾಯಿತು. ಅದು ತನ್ನ ಧರ್ಮದ ಆಧಾರದಲ್ಲಿ ಪ್ರತಿಯೊಂದು ವಿಷಯ ಮಾಡಿತು, ಧ್ವಜವೂ ಕೂಡ ಧರ್ಮದ ಆಧಾರದಲ್ಲಿ ಹಸಿರಾಗಿಸಿತು. ಭಾರತ ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರ ಆಗುವುದು ಅಪೇಕ್ಷಿತವಾಗಿರುವಾಗ ಆಗಿನ ಕಾಂಗ್ರೆಸ್ ಮುಖಂಡರು ಇದನ್ನು ಜಾತ್ಯತೀತ ಮಾಡಿ ಭಾರತದ ಪುರಾತನ ಕೇಸರಿ ಧ್ವಜ ಹಿಂದಿಕ್ಕಿ ತ್ರಿವರ್ಣ ಧ್ವಜ ಆರಿಸಿತು. ಆ ಸಮಯದಲ್ಲೇ ಏನಾದರೂ ಭಾರತ ಹಿಂದೂ ರಾಷ್ಟ್ರವಾಗಿದ್ದರೆ, ಆಗ ರಾಷ್ಟ್ರಧ್ವಜ ಕೆಸರಿಯಾಗಿ ಇರುತ್ತಿತ್ತು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !