
ಕೊಯಂಬತೂರ (ತಮಿಳುನಾಡು) – ಜ್ಯಾರಿ ನಿರ್ದೇಶನಾಲಯವು (‘ಇಡಿ’ಯು) ಮಾಜಿ ಕೇಂದ್ರೀಯ ಮಂತ್ರಿ ಹಾಗೂ ದ್ರಮುಕದ ನೇತಾರರಾದ ಎ. ರಾಜಾರವರ ೫೫ ಕೋಟಿ ರೂಪಾಯಿ ಮೌಲ್ಯದ ೪೫ ಎಕರೆ ಭೂಮಿಯನ್ನು ಜಪ್ತು ಮಾಡಿದೆ. ಇದು ಬೇನಾಮಿ ಆಸ್ತಿಯಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಎ. ರಾಜಾರವರಿಗೆ ಜನವರಿ ೨೦, ೨೦೨೩ರಂದು ನ್ಯಾಯಾಲಯದಲ್ಲಿ ಉಪಸ್ಥಿತರಿರಬೇಕಾಗಿ ಆದೇಶಿಸಿದೆ. ೨೦೧೫ರಲ್ಲಿ ಎ. ರಾಜಾರವರ ಮೇಲೆ ಬೇನಾಮಿ ಆಸ್ತಿಯನ್ನು ಹೊಂದಿರುವ ಬಗ್ಗೆ ಅಪರಾಧವನ್ನು ದಾಖಲಿಸಲಾಗಿತ್ತು.
DMK सांसद ए राजा की 55 करोड़ की संपत्ति कुर्क…
Watch : https://t.co/qGwDvA6A6k#DMK #ARaja #Bharat24Digital @journomskanwar @iamsachindubey @ShamsherSLive pic.twitter.com/fovnCl7fwC
— Bharat 24 – Vision Of New India (@Bharat24Liv) December 23, 2022
ಸಂಪಾದಕೀಯ ನಿಲುವುಇಂತಹ ಭ್ರಷ್ಟಾಚಾರಿಗಳ ಸಂಪೂರ್ಣ ಸಂಪತ್ತನ್ನು ಜಪ್ತು ಮಾಡಿ ಇವರಿಗೆ ಜೀವಾವಧಿ ಶಿಕ್ಷೆ ನೀಡಿದಾಗಲೇ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದು ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!