
ಕೊಯಂಬತೂರ (ತಮಿಳುನಾಡು) – ಜ್ಯಾರಿ ನಿರ್ದೇಶನಾಲಯವು (‘ಇಡಿ’ಯು) ಮಾಜಿ ಕೇಂದ್ರೀಯ ಮಂತ್ರಿ ಹಾಗೂ ದ್ರಮುಕದ ನೇತಾರರಾದ ಎ. ರಾಜಾರವರ ೫೫ ಕೋಟಿ ರೂಪಾಯಿ ಮೌಲ್ಯದ ೪೫ ಎಕರೆ ಭೂಮಿಯನ್ನು ಜಪ್ತು ಮಾಡಿದೆ. ಇದು ಬೇನಾಮಿ ಆಸ್ತಿಯಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಎ. ರಾಜಾರವರಿಗೆ ಜನವರಿ ೨೦, ೨೦೨೩ರಂದು ನ್ಯಾಯಾಲಯದಲ್ಲಿ ಉಪಸ್ಥಿತರಿರಬೇಕಾಗಿ ಆದೇಶಿಸಿದೆ. ೨೦೧೫ರಲ್ಲಿ ಎ. ರಾಜಾರವರ ಮೇಲೆ ಬೇನಾಮಿ ಆಸ್ತಿಯನ್ನು ಹೊಂದಿರುವ ಬಗ್ಗೆ ಅಪರಾಧವನ್ನು ದಾಖಲಿಸಲಾಗಿತ್ತು.
DMK सांसद ए राजा की 55 करोड़ की संपत्ति कुर्क…
Watch : https://t.co/qGwDvA6A6k#DMK #ARaja #Bharat24Digital @journomskanwar @iamsachindubey @ShamsherSLive pic.twitter.com/fovnCl7fwC
— Bharat 24 – Vision Of New India (@Bharat24Liv) December 23, 2022
ಸಂಪಾದಕೀಯ ನಿಲುವುಇಂತಹ ಭ್ರಷ್ಟಾಚಾರಿಗಳ ಸಂಪೂರ್ಣ ಸಂಪತ್ತನ್ನು ಜಪ್ತು ಮಾಡಿ ಇವರಿಗೆ ಜೀವಾವಧಿ ಶಿಕ್ಷೆ ನೀಡಿದಾಗಲೇ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದು ! |
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್