|

ಉಜ್ಜಯಿನಿ (ಮಧ್ಯಪ್ರದೇಶ) – ಇಲ್ಲಿಯ ಪೈಗಾಮ ಏ ಇನ್ಸಾನಿಯತ್ ಸೊಸೈಟಿಯಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿರುವ ಸ್ಪರ್ಧಿಗಳಿಗೆ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಆದರೆ ಇದರಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳು ಮುಸಲ್ಮಾನೇತರ ಎಂದರೆ ಹಿಂದೂಗಳು ಇದ್ದರು. ಸ್ಪರ್ಧಾಳುಗಳು ಹೆಸರು ನೊಂದಾಯಿಸಿದ ಬಳಿಕ ಅವರಿಗೆ ಪೈಗಂಬರರ ಒಂದು ಪುಸ್ತಕ ನೀಡಲಾಗುತ್ತಿತ್ತು. ಇದರಿಂದ ಹಿಂದೂ ಸಂಘಟನೆಗಳು ಈ ಸ್ಪರ್ಧೆಯನ್ನು ವಿರೋಧಿಸಿದರು. . ಈ ರೀತಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವುದು , ಹಿಂದೂಗಳನ್ನು ಮತಾಂತರಿಸುವ ಪ್ರಯತ್ನವಾಗಿದೆ, ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ. ಅವರು ರಾಜ್ಯದ ಗೃಹ ಸಚಿವರಾದ ನರೋತ್ತಮ ಮಿಶ್ರ ಇವರಿಗೆ ದೂರು ನೀಡಿದ್ದಾರೆ. ಗೃಹ ಸಚಿವರು ಇದರೆಡೆಗೆ ಗಮನ ಹರಿಸಿ ಪ್ರಕರಣದ ವಿಚಾರಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಸ್ಪರ್ಧೆಗೆ ವಿರೋಧ ವ್ಯಕ್ತವಾದ ಬಳಿಕ ಆಯೋಜಕರು ಸ್ಪರ್ಧೆಯನ್ನು ರದ್ದುಗೊಳಿಸಿದ್ದಾರೆ.
Ujjain News: गैर-मुस्लिमों के लिए उज्जैन में हजरत साहब पर निबंध प्रतियोगिता, बवाल के बाद करनी पड़ी स्थगितhttps://t.co/DfKPkWPadP
— Amar Ujala (@AmarUjalaNews) December 13, 2022
೧. ಭಜರಂಗದಳದ ಸ್ಥಳೀಯ ನಾಯಕ ಪಿಂಟು ಕೌಶಲ್ ಇವರು, ಈ ಸ್ಪರ್ಧೆಯಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸಬೇಕೆಂದು ೨೧ ಸಾವಿರ ೫೦೦ ರೂಪಾಯಿ ನಗದು ಬಹುಮಾನ ನೀಡುವವರಿದ್ದರು. ಹಾಗೂ ಎಲ್ಲಾ ಭಾಗವಹಿಸಿ ದ್ದ ಎಲ್ಲ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಬಹುಮಾನ ನೀಡುವವರಿದ್ದರು, ಎಂದು ಹೇಳಿದರು. (ಹಿಂದೂ ಸಂಘಟನೆ ಮತ್ತು ಸಂಸ್ಥೆ ಹಿಂದೂಗಳಿಗಾಗಿ, ಹಿಂದೂಗಳ ದೇವತೆಯ ಬಗ್ಗೆ ಈ ರೀತಿಯ ಪ್ರಬಂಧ ಸ್ಪರ್ಧೆ ಏಕೆ ಆಯೋಜಿಸುವುದಿಲ್ಲ ? – ಸಂಪಾದಕರು)
೨. ಆಯೋಜಕ ಸೈಯದ್ ನಾಸಿರ ಮಾತನಾಡಿ ಪ್ರತಿಯೊಂದು ಜಾತಿ ಮತ್ತು ಧರ್ಮದವರಿಗೆ ಮಹಮ್ಮದ್ ಪೈಗಂಬರನ ಬಗ್ಗೆ ಮಾಹಿತಿ ತಿಳಿಯುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೆ ಇದರ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಅದನ್ನು ರದ್ದು ಪಡಿಸಲಾಗಿದೆ ಎಂದು ಹೇಳಿದರು. (ಯಾರಿಗೆ ಪೈಗಂಬರನ ಬಗ್ಗೆ ಮಾಹಿತಿ ಪಡೆಯುವುದಿದೆಯೋ, ಅವರು ಸ್ವತಂತ್ರವಾಗಿ ಪಡೆದುಕೊಳ್ಳುತ್ತಾರೆ ಅದಕ್ಕಾಗಿ ಈ ರೀತಿಯ ಸ್ಪರ್ಧೆ ಏರ್ಪಡಿಸುವ ಅವಶ್ಯಕತೆ ಏನಿದೆ? -ಸಂಪಾದಕರು)
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !