ಯಾವ ರಾಜ್ಯದಲ್ಲಿ ಶೇ. 97 ರಷ್ಟು ಹಿಂದೂಗಳು ವಾಸಿಸುತ್ತಾರೆ, ಅಲ್ಲಿ ನಾವು ಹಿಂದುತ್ವದ ವಿಚಾರಸರಣಿ ಹೊಂದಿರುವ ಭಾಜಪ ಸೋಲಿಸಿದೆವು.

ಹಿಮಾಚಲ ಪ್ರದೇಶದ ಹೊಸದಾಗಿ ಚುನಾಯಿತರಾಗಿರುವ ಮುಖ್ಯಮಂತ್ರಿ ಸುಖವಿಂದರ ಸಿಂಹ ಸುಖ್ಖೂ ಇವರ ಹೇಳಿಕೆ

ಹಿಮಾಚಲ ಪ್ರದೇಶದ ಹೊಸದಾಗಿ ಚುನಾಯಿತರಾಗಿರುವ ಮುಖ್ಯಮಂತ್ರಿ ಸುಖವಿಂದರ ಸಿಂಹ ಸುಖ್ಖೂ

ಶಿಮ್ಲಾ(ಹಿಮಾಚಲ ಪ್ರದೇಶ)– ಹಿಮಾಚಲ ಪ್ರದೇಶದ ಕಾಂಗ್ರೆಸ ಸರಕಾರದ ಹೊಸದಾಗಿ ಚುನಾಯಿತರಾಗಿರುವ ಸುಖವಿಂದರ ಸಿಂಹ ಸುಖ್ಖೂ ಇವರು ಮುಖ್ಯಮಂತ್ರಿ ಹುದ್ದೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು ಹೇಳಿರುವ ಒಂದು ಹೇಳಿಕೆ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಇದರಲ್ಲಿ ಅವರು ` ಯಾವ ರಾಜ್ಯದಲ್ಲಿ ಶೇ. 97 ರಷ್ಟು ಹಿಂದೂಗಳು ವಾಸಿಸುತ್ತಾರೆಯೋ, ಅಲ್ಲಿ ನಾವು ಹಿಂದುತ್ವದ ವಿಚಾರಸರಣಿ ಹೊಂದಿರುವ ಭಾಜಪವನ್ನು ಸೋಲಿಸಿದೆವು’ ಎಂದು ಹೇಳಿದ್ದರು.