ತಾಜಮಹಲ್ ಶಹಜಹಾನ್ ಇವನು ಕಟ್ಟಿರುವುದು ತಪ್ಪಾದ ಮಾಹಿತಿ ಇದೆ ಎಂದು ಅಭಿಪ್ರಾಯ
ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲ

ನವ ದೆಹಲಿ – ಶಾಲೆ, ಮಹಾವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಗ್ರಾದ ತಾಜಮಹಲ್ ಶಹಜಹಾನ್ ಇವನು ಕಟ್ಟಿದ್ದಾನೆ ಎಂದು ಕಲಿಸಲಾಗುತ್ತದೆ. ಇದು ತಪ್ಪಾದ ಮಾಹಿತಿ ಇರುವುದು ಮತ್ತು ಅದನ್ನು ತೆಗೆದ ಹಾಕಬೇಕು ಇದಕ್ಕಾಗಿ ಆದೇಶ ನೀಡಬೇಕೆಂದು ಒತ್ತಾಯಿಸಿರುವ ಅರ್ಜಿಯ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. (ಈಗ ಕೇಂದ್ರ ಸರಕಾರವೇ ಆ ಸ್ಥಳದ ಉತ್ಖನನ ಮಾಡಿ ಸತ್ಯವಾದ ಇತಿಹಾಸ ಜನರ ಮುಂದೆ ತರಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ. ಹೀಗೆ ಮಾಡಿದರೆ ಇಂತಹ ಅರ್ಜಿಗಳು ಮತ್ತೆ ಮತ್ತೆ ದಾಖಲಿಸಲಾಗುವುದಿಲ್ಲ ! – ಸಂಪಾದಕರು) ಆದ್ದರಿಂದ ಅರ್ಜಿದಾರರು ಅರ್ಜಿಯನ್ನು ಹಿಂಪಡೆದಿದ್ದಾರೆ.
#SupremeCourt junks PIL to remove ‘wrong’ historical facts on #TajMahal ; says ‘not here to reopen history’https://t.co/AfQLkFMVNN
— The Indian Express (@IndianExpress) December 5, 2022
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ