ಲವ್ ಜಿಹಾದ್ ನ ೪೦೦ ಪ್ರಕರಣಗಳ ಪಟ್ಟಿ ಬಿಡುಗಡೆಗೊಳಿಸಿದರು !

ನವದೆಹಲಿ – ವಿಶ್ವ ಹಿಂದೂ ಪರಿಷತ್ ದಿಂದ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವ ಘೋಷಣೆ ನೀಡಿದೆ. ಇದರ ಜೊತೆ ಪರಿಷತ್ತವು ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಕಠಿಣ ಕಾನೂನು ಜಾರಿ ಮಾಡಲು ಒತ್ತಾಯಿಸಿದೆ. ವಿಶ್ವ ಹಿಂದೂ ಪರಿಷತ್ತಿನಿಂದ ಈ ಸಮಯದಲ್ಲಿ ದೇಶದಲ್ಲಿನ `ಲವ್ ಜಿಹಾದ್ ನ ೪೦೦ ಕ್ಕೂ ಹೆಚ್ಚಿನ ಪ್ರಕರಣದ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವ ಹಿಂದೂ ಪರಿಷತ್ತಿನ ಸಯುಕ್ತ ಮಹಾಮಂತ್ರಿ ಡಾ. ಸುರೇಂದ್ರ ಜೈನ ಇವರು, ಸಾಮಾಜಿಕ ಅಸಂತೋಷ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಲವ್ ಜಿಹಾದ್ ಒಂದು ದೊಡ್ಡ ಸಂಕಟವಾಗಿದೆ.
Releasing a list of 420 incidents of alleged #LoveJihad, joint national secretary of VHP Dr Surendra Jain said that love Jihad is the most heinous and inhuman forms of Jihad”. https://t.co/YoSaGylOaU
— The New Indian Express (@NewIndianXpress) December 2, 2022
ಕಾನೂನುಬಾಹಿರ ಮತಾಂತರ ತಡೆಯುವದಕ್ಕಾಗಿ ಸಕ್ಷಮ ಕಾನೂನಿನ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಬಜರಂಗದಳದಿಂದ ಡಿಸೆಂಬರ್ ೧ ರಿಂದ ೧೦ ರ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ `ಶೌರ್ಯ ಯಾತ್ರೆ’ ನಡೆಸಲಾಗುವುದು. ವಿಶ್ವ ಹಿಂದೂ ಪರಿಷತ್ತಿನಿಂದ ಡಿಸೆಂಬರ್ ೨೧ ರಿಂದ ೩೧ ರ ಸಮಯದಲ್ಲಿ `ಧರ್ಮರಕ್ಷಾ’ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
Press Statement:
Muslim fanatics should control their tongue their youths: @drskj01
Releasing a list of 400+ cases of Love Jihad, VHP demands strict anti-conversion central law and announces nationwide programs. pic.twitter.com/LzlgdNdFDE— Vishva Hindu Parishad -VHP (@VHPDigital) December 1, 2022
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!