ಲವ್ ಜಿಹಾದ್ ನ ೪೦೦ ಪ್ರಕರಣಗಳ ಪಟ್ಟಿ ಬಿಡುಗಡೆಗೊಳಿಸಿದರು !

ನವದೆಹಲಿ – ವಿಶ್ವ ಹಿಂದೂ ಪರಿಷತ್ ದಿಂದ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವ ಘೋಷಣೆ ನೀಡಿದೆ. ಇದರ ಜೊತೆ ಪರಿಷತ್ತವು ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಕಠಿಣ ಕಾನೂನು ಜಾರಿ ಮಾಡಲು ಒತ್ತಾಯಿಸಿದೆ. ವಿಶ್ವ ಹಿಂದೂ ಪರಿಷತ್ತಿನಿಂದ ಈ ಸಮಯದಲ್ಲಿ ದೇಶದಲ್ಲಿನ `ಲವ್ ಜಿಹಾದ್ ನ ೪೦೦ ಕ್ಕೂ ಹೆಚ್ಚಿನ ಪ್ರಕರಣದ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವ ಹಿಂದೂ ಪರಿಷತ್ತಿನ ಸಯುಕ್ತ ಮಹಾಮಂತ್ರಿ ಡಾ. ಸುರೇಂದ್ರ ಜೈನ ಇವರು, ಸಾಮಾಜಿಕ ಅಸಂತೋಷ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಲವ್ ಜಿಹಾದ್ ಒಂದು ದೊಡ್ಡ ಸಂಕಟವಾಗಿದೆ.
Releasing a list of 420 incidents of alleged #LoveJihad, joint national secretary of VHP Dr Surendra Jain said that love Jihad is the most heinous and inhuman forms of Jihad”. https://t.co/YoSaGylOaU
— The New Indian Express (@NewIndianXpress) December 2, 2022
ಕಾನೂನುಬಾಹಿರ ಮತಾಂತರ ತಡೆಯುವದಕ್ಕಾಗಿ ಸಕ್ಷಮ ಕಾನೂನಿನ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಬಜರಂಗದಳದಿಂದ ಡಿಸೆಂಬರ್ ೧ ರಿಂದ ೧೦ ರ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ `ಶೌರ್ಯ ಯಾತ್ರೆ’ ನಡೆಸಲಾಗುವುದು. ವಿಶ್ವ ಹಿಂದೂ ಪರಿಷತ್ತಿನಿಂದ ಡಿಸೆಂಬರ್ ೨೧ ರಿಂದ ೩೧ ರ ಸಮಯದಲ್ಲಿ `ಧರ್ಮರಕ್ಷಾ’ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
Press Statement:
Muslim fanatics should control their tongue their youths: @drskj01
Releasing a list of 400+ cases of Love Jihad, VHP demands strict anti-conversion central law and announces nationwide programs. pic.twitter.com/LzlgdNdFDE— Vishva Hindu Parishad -VHP (@VHPDigital) December 1, 2022
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !