
ಇಂಪಾಲ (ಮಣಿಪುರ್) – ರಾಜ್ಯದಲ್ಲಿನ ಕಾಕಚಿಂಗದಲ್ಲಿ ಡಿಸೆಂಬರ್ ೧೪ ರಂದು ಸಂಜೆ ಕುಕೀ ಕ್ರೈಸ್ತ ಭಯೋತ್ಪಾದಕರು ಇಬ್ಬರು ಹಿಂದೂ ಕಾರ್ಮಿಕರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಸುನಾಲಾಲ್ ಕುಮಾರ (ವಯಸ್ಸು ೧೮ ವರ್ಷ) ಮತ್ತು ದಶರಥ ಕುಮಾರ (ವಯಸ್ಸು ೧೭ ವರ್ಷ) ಎಂದು ಈ ಕಾರ್ಮಿಕರ ಹೆಸರುಗಳಾಗಿವೆ. ಅವರು ಬಿಹಾರದ ಗೋಪಾಲಗಂಜದ ನಿವಾಸಿಗಳಾಗಿದ್ದರು. ಇನ್ನೊಂದು ಕಡೆಗೆ ತೌಬಲ್ ಇಲ್ಲಿ ಪೊಲೀಸರ ಜೊತೆಗೆ ನಡೆದಿರುವ ಭಯೋತ್ಪಾದಕ ಗುಂಪಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನು ಸಾವನ್ನಪ್ಪಿದ್ದಾನೆ ಹಾಗೂ ೬ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಿಂದ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಪೊಲೀಸ ಶಸ್ತ್ರಾಲಯದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು.
#ManipurViolence: Two Hindu laborers from Gopalganj Bihar shot dead in #Manipur!
It is outrageous that while Christian #terrorists in Manipur are selectively killing Hindus, not a single political party in India is speaking about it!#Migrants pic.twitter.com/DcmYx7T8dh
— Sanatan Prabhat (@SanatanPrabhat) December 15, 2024
ಸಂಪಾದಕೀಯ ನಿಲುವುಮಣಿಪುರದಲ್ಲಿ ಕ್ರೈಸ್ತ ಭಯೋತ್ಪಾದಕರಿಂದ ಹಿಂದುಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುತ್ತಿದ್ದಾರೆ. ಅದರ ಬಗ್ಗೆ ಭಾರತದಲ್ಲಿನ ಒಂದೇ ಒಂದು ರಾಜಕೀಯ ಪಕ್ಷ ಕೂಡ ಮಾತನಾಡುತ್ತಿಲ್ಲ, ಇದು ಖೇದಕರ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ