೭೧ ಕೋಟಿ ೮೮ ಲಕ್ಷ ರೂಪಯಿ ಜಪ್ತಿ ಹಾಗೂ ೬೫ ಜನರ ಬಂಧನ

ಕರ್ಣಾವತಿ (ಗುಜರಾತ) – ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಮುನ್ನ ಗುಜರಾತ ಉಗ್ರ ನಿಗ್ರಹ ದಳದಿಂದ ಸೂರತ, ಕರ್ಣಾವತಿ, ಜಾಮನಗರ, ಭರೂಚ, ಭಾವನಗರ ಮುಂತಾದರ ಜೊತೆಗೆ ೧೩ ಜಿಲ್ಲೆಗಳಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಸಮಯದಲ್ಲಿ ೭೧ ಕೋಟಿ ೮೮ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಇದರಲ್ಲಿ ಒಟ್ಟು ೬೫ ಜನರನ್ನು ಬಂಧಿಸಲಾಗಿದೆ. ದಳದಿಂದ ನವಂಬರ್ ೧೧ ರಾತ್ರಿಯಿಂದ ದಾಳಿಯ ಸರಣಿ ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು ಸಿಕ್ಕಿವೆ. ಈ ಕಾರ್ಯಾಚರಣೆ ಅಂತರಾಷ್ಟ್ರೀಯ ಮಾರ್ಗದಿಂದ ನಡೆಯುವ ತೆರಿಗೆ ಕಳ್ಳತನ ಹಾಗೂ ಹಣದ ವ್ಯವಹಾರದ ವಿಚಾರಣೆ ನಡೆಸುವ ಮಾಹಿತಿ ಸೂತ್ರದಿಂದ ನೀಡಿದೆ.
Gujarat ATS and SGST Department have been carrying out raids at over 150 locations as a part of a probe on tax evasion and money trails on international routes since morning
By @saurabhv99 https://t.co/v1DNqXnEBJ
— IndiaToday (@IndiaToday) November 12, 2022
ಗುಜರಾತ ವಿಧಾನಸಭೆಯ ಒಟ್ಟು ೧೮೨ ಸ್ಥಾನದಲ್ಲಿ ೮೭ ಸ್ಥಾನಕ್ಕಾಗಿ ಡಿಸೆಂಬರ ೧ ರಂದು ಮತ್ತು ಉಳಿದಿರುವ ೯೩ ಸ್ಥಾನಕ್ಕಾಗಿ ಡಿಸೆಂಬರ್ ೫ ರಂದು ಮತದಾನ ನಡೆಯಲಿದೆ.
ಸಂಪಾದಕೀಯ ನಿಲುವುಭಾರತದ ಚುನಾವಣೆಯ ಸಮಯದಲ್ಲಿ ಈ ರೀತಿ ಕೋಟ್ಯಾಂತರ ರೂಪಾಯಿ ದೊರೆಯುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ ! ಅಂದರೆ ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಸೀ ಬಳಿಯುವಂತೆ ಇದೆ. ಇದರ ಬಗ್ಗೆ ಹಿಂದೂ ರಾಷ್ಟ್ರದ ಸ್ಥಾಪನೆ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ ! |
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ
ತೃಣಮೂಲ ಕಾಂಗ್ರೆಸ್ನ 20 ಸಂಸದರ ಬಂಡಾಯ !
ಕೋಟ್ಯಧಿಪತಿ ಹಿಂದೂ ಯುವಕನ ಮತಾಂತರ ಪ್ರಕರಣದಲ್ಲಿ ಮುಸ್ಲಿಂ ಮಹಿಳಾ ಜಿಮ್ ಟ್ರೈನರ್ ಮತ್ತು ಆಕೆಯ ತಂದೆಯ ಬಂಧನ : Shamli Conversion