ಕೊಲ್ಕತ್ತಾ (ಬಂಗಾಲ) – ಕೊಲ್ಕತ್ತಾ ಪೋಲೀಸರ ವಿಶೇಷ ಕೃತಿ ದಳದಿಂದ ದಕ್ಷಿಣ ೨೪ ಪರಗಣಾ ಜಿಲ್ಲೆಯಿಂದ ಅಲ್ ಕಾಯ್ದಾ ಭಾರತೀಯ ಉಪಖಂಡ, ಎಂಬ ಭಯೋತ್ಪಾದಕ ಸಂಘಟನೆಯ ಮುನಿರುದ್ದೀನ್ ಖಾನ್ ಎಂಬ ೨೦ ವರ್ಷದ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಈ ಭಯೋತ್ಪಾದಕನು ಮುಸಲ್ಮಾನ ಯುವಕರನ್ನು ಈ ಸಂಘಟನೆಯಲ್ಲಿ ಸೇರಿಸಿಕೊಳ್ಳಲು ನಕಲ್ಳಿ ಭಾರತಿಯ ಗುರುತಿನ ಚೀಟಿ ತಯಾರಿಸುವ ಕೆಲಸ ಮಾಡುತ್ತಿದ್ದನು.
ಬಂಗಾಲದಲ್ಲಿ ಅಲ್ ಕಾಯ್ದಾ ದ ಜಿಹಾದಿ ಭಯೋತ್ಪಾದಕನ ಬಂಧನ
ಸಂಬಂಧಿತ ಲೇಖನಗಳು
- ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ಹನುಮಂತನಂತಹ ಭಕ್ತಿ ಹಾಗೂ ವೀರತೆಯ ಆವಶ್ಯಕತೆಯಿದೆ ! – ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
- ‘ಗೋಮಾಂತಕಿಯರ ಮೇಲೆ ಭಾರತ ಸಂವಿಧಾನವನ್ನು ಬಲವಂತವಾಗಿ ಹೇರಿತು!'(ಅಂತೆ) – ಕಾಂಗ್ರೆಸ್ ನ ದಕ್ಷಿಣ ಗೋವಾ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್
- ವೇಶ್ಯೆಯರು,ತೃತೀಯ ಲಿಂಗಿಗಳು ಸ್ವಯಂ ಘೋಷಣೆಯೊಂದಿಗೆ ಮತದಾರರಾಗಬಹುದು !
- ಬ್ರಿಟನ್ ಸಂಸತ್ತಿನ ಮಾನವ ಹಕ್ಕುಗಳ ಮಂಡಳಿಯು ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾಹಿತಿ ಕೇಳಿದೆ !
- Another Murder In The State : ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ !
- Himalayan Glacier Meltdown: ಹಿಮಾಲಯದ ಹಿಮನದಿ ಸರೋವರಗಳಲ್ಲಿ ಶೇಕಡಾ 27ರಷ್ಟು ವಿಸ್ತಾರ ! – ಇಸ್ರೊ