|

ಸಹರಾನಪುರ (ಉತ್ತರ ಪ್ರದೇಶ) : ಇಲ್ಲಿನ ಇಸ್ಲಾಂನಗರದಲ್ಲಿ ಜಿಯಾಉರ್ರೆಹಮಾನ್ ಎಂಬ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದನು. ಆದ್ದರಿಂದ ಕುಟುಂಬ ಸದಸ್ಯರು ಅವನನ್ನು ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಯುವತಿಯನ್ನು ಜಿಯಾಉರ್ರೆಹಮಾನ್ನು ಪ್ರೀತಿಸುತ್ತಿದ್ದ’ ಎಂದು ಹೇಳಲಾಗುತ್ತಿದೆ. ಅವರ ಹೊಡೆದಾಟದಲ್ಲಿ ಗಾಯಗೊಂಡ ನಂತರ ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಅವನನ್ನು ಆಸ್ಪತ್ರೆಗೆ ದಾಖಲಿಸಿದರು, ಆದರೆ ಅವನ ಮೇಲೆ ಚಿಕಿತ್ಸೆ ನಡೆಯುತ್ತಿದ್ದಾಗ ಸಾವನ್ನಪ್ಪಿದನು. ಇದಾದ ನಂತರ, ಆತನ ಪ್ರಿಯತಮೆ ಆಗಿದ್ದ ಹಿಂದೂ ಯವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಯುವಕ ಯುವತಿಯರು ಒಂದೇ ತರಗತಿಗೆ ಹೋಗುತ್ತಿದ್ದರು.
रात में हिंदू युवती के घर में घुसा था जियाउर्रहमान… अस्पताल में तोड़ा दम: पीट-पीटकर हत्या का आरोप, सहारनपुर में तनाव#UttarPradesh https://t.co/6Mym35UqsU
— ऑपइंडिया (@OpIndia_in) November 3, 2022
ಪೊಲೀಸರು, ಎರಡೂ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ, ದೂರು ನೀಡಿದರೆ ಅಪರಾಧವನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !