ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮೆಹಮೂದ ಇವರ ಹಿಂದೂ ದ್ವೇಷ !

ಸಂಭಲ (ಉತ್ತರಪ್ರದೇಶ) – ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ಭಾಜಪ ಧರ್ಮ ಮತ್ತು ಜಾತಿಯ ರಾಜಕೀಯ ಮಾಡುತ್ತಿದೆ; ಆದರೆ ಈ ದೇಶಕ್ಕೆ ಹಿಂದೂ ರಾಷ್ಟ್ರ ಮಾಡುವುದು ಭಾಜಪದ ಕನಸು ಕೇವಲ ಕನಸಾಗಿಯೇ ಉಳಿಯುವುದು, ಎಂದು ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಸಚಿವ ಮತ್ತು ಪ್ರಸ್ತುತ ಶಾಸಕ ಇಕ್ಬಾಲ್ ಮೆಹಮೂದ ಇವರು ಹೇಳಿಕೆ ನೀಡಿದರು.
सपा विधायक इकबाल का विवादित बयान
‘बीजेपी देश को हिंदू राष्ट्र बनाना चाहती है’
‘बीजेपी का ये सपना कभी पूरा नहीं होगा’
‘बीजेपी सिर्फ धर्म की राजनीति करती है’@samajwadiparty @BJP4UP pic.twitter.com/pa6c2xe6N2— Zee Uttar Pradesh Uttarakhand (@ZEEUPUK) October 29, 2022
ಇಕ್ಬಾಲ್ ಇವರು ಕೇಜ್ರಿವಾಲ್ ಇವರ ಬಗ್ಗೆ ಕೂಡ ಟೀಕಿಸಿದರು. ಕೇಜ್ರಿವಾಲ್ ಇವರು ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಮುದ್ರಿಸಲು ಒತ್ತಾಯಿಸಿರುವದರ ಬಗ್ಗೆ ಇಕ್ಬಾಲ್, ಈ ದೇಶ ಎಲ್ಲಾ ಧರ್ಮ ಮತ್ತು ಜಾತಿಯ ಜನರದ್ದಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಬಲಿದಾನ ನೀಡಿದ್ದಾರೆ. ಆದ್ದರಿಂದ ಆಮ್ ಆದ್ಮಿ ಪಕ್ಷ ಮತ್ತು ಭಾಜಪ ಇವರು ರಾಜಕೀಯ ಮಾಡುವುದನ್ನು ಬಿಟ್ಟು ಮಂದಿರ, ಮಸೀದಿ, ಗುರುದ್ವಾರ ಮತ್ತು ಚರ್ಚ್ಗಳಿಗೆ ಹೋಗಿ ದೇಶದ ಪ್ರಗತಿ ಮತ್ತು ಉದ್ಯೋಗಾವಕಾಶ ಇದಕ್ಕಾಗಿ ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!