ದೀಪಾವಳಿ ಎಂದರೆ ಭಯೋತ್ಪಾದನೆ ಮುಗಿಸುವ ಉತ್ಸವ ! – ಪ್ರಧಾನಿ ಮೋದಿ

ಕಾರ್ಗಿಲ್ (ಲಡಾಕ್) – ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೪ ರಂದು ಲಡಾಖನ ಕಾರ್ಗಿಲ್ಗೆ ಹೋಗಿ ಭಾರತೀಯ ಸೈನ್ಯದ ಸೈನಿಕರ ಜೊತೆ ದೀಪಾವಳಿಯ ಆಚರಿಸಿದರು. ಮೋದಿ ಪ್ರಧಾನಿಯಾದ ನಂತರ ಪ್ರತಿವರ್ಷ ಸೈನಿಕರ ಜೊತೆ ದೀಪಾವಳಿಯನ್ನು ಆಚರಿಸುತ್ತಾರೆ. ೨೦೧೪ ರಲ್ಲಿ ಅವರು ಮೊದಲು ಬಾರಿ ಸಿಯಾಚಿನ್ನಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದರು. ದೀಪಾವಳಿಯಲ್ಲಿ ಮೋದಿಯವರು ಸೈನಿಕರ ಜೊತೆ ಇರುವುದು ಇದು ೯ ನೇ ವರ್ಷವಾಗಿದೆ.
PM Modi in #Kargil: Prime Minister celebrates #Diwali with soldiers, sings ‘Vande Mataram’ with them- WATCH.@deepduttajourno shares more details. pic.twitter.com/KppYddnqj5
— TIMES NOW (@TimesNow) October 24, 2022
ಪ್ರಧಾನಿ ಮೋದಿಯವರು, ದೀಪಾವಳಿ ಎಂದರೆ ಭಯೋತ್ಪಾದನೆ ಮುಗಿಸುವ ಉತ್ಸವವಾಗಿದೆ. ಕಾರ್ಗಿಲ್ ಕೂಡ ಅದನ್ನೇ ಮಾಡಿದೆ. ಕಾರ್ಗಿಲ್ನಲ್ಲಿ ನಮ್ಮ ಸೈನ್ಯ ಭಯೋತ್ಪಾದನೆಯ ಕಂಟಕ ಮುಗಿಸಿದರು ಮತ್ತು ದೇಶದಲ್ಲಿ ವಿಜಯದ ದೀಪಾವಳಿ ಆಚರಿಸಲಾಗಿತ್ತು ಅದು ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ. ವಿಜಯದ ಸಾಕ್ಷಿ ಆಗುವ ಭಾಗ್ಯ ನನಗೆ ದೊರೆತಿದೆ ಮತ್ತು ಆ ಯುದ್ಧ ಹತ್ತಿರದಿಂದ ನೋಡಿದ್ದೇನೆ. ೨೩ ವರ್ಷದ ಹಳೆಯ ಚಿತ್ರಗಳನ್ನು ತೋರಿಸಿ ಆ ಕ್ಷಣದ ನೆನಪು ಮಾಡಿಕೊಟ್ಟಿರುವುದರಿಂದ ನಾನು ಇಲ್ಲಿಯ ಅಧಿಕಾರಿಗಳಿಗೆ ಆಭಾರಿಯಾಗಿದ್ದೇನೆ. ದೇಶದ ಒಬ್ಬ ಸಾಮಾನ್ಯ ನಾಗರೀಕನೆಂದು ನನ್ನ ಕರ್ತವ್ಯ ನನ್ನನ್ನು ರಣಾಂಗಣಕ್ಕೆ ಕರೆದುಕೊಂಡು ಬಂದಿದೆ. ನಮಗೆ ಏನೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತದೆ, ಅದನ್ನು ಮಾಡುವುದಕ್ಕಾಗಿ ನಾವು ಇಲ್ಲಿ ಇದ್ದೆವು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ