|

ದೆಹಲಿ – ಇಲ್ಲಿಯ ಸುಂದರನಗರಿ ಪ್ರದೇಶದಲ್ಲಿ ಅಕ್ಟೋಬರ್ ೧ ರಂದು ರಾತ್ರಿ ಮನಿಷ ಎಂಬ ಯುವಕನನ್ನು ೩ ಮುಸಲ್ಮಾನ ಯುವಕರಿಂದ ಚಾಕುವಿನಿಂದ ಅನೇಕ ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದರು. ಈ ಘಟನೆ ಇಲ್ಲಿ ಹಾಕಲಾಗಿದ್ದ ಸಿಸಿ ಟಿವಿಯಲ್ಲಿ ಸರೆರಯಾಗಿದೆ. ಈ ಆಧಾರದ ಮೇಲೆ ಪೊಲೀಸರು ಆಲಮ್, ಬಿಲಾಲ್, ಮತ್ತು ಫೈಜಾನ ಇವರನ್ನು ಬಂಧಿಸಲಾಗಿದೆ. ಪೊಳಿಸರು ನೀಡಿದ ಮಾಹಿತಿಯನುಸಾರ ವೈಮನಸ್ಸಿನಿಂದ ಈ ಘಟನೆ ನಡೆದಿದೆ. ಹತ್ಯೆಯ ಸಮಯದಲ್ಲಿ ಇಲ್ಲಿರುವ ಪ್ರತ್ಯಕ್ಷ ದರ್ಶಿಗಳಲ್ಲಿ ಯಾರು ಕೂಡ ಮನಿಷನನ್ನು ಕಾಪಾಡಲು ಮುಂದೆ ಬರಲಿಲ್ಲ.
दिल्ली के सुंदर नगरी में मनीष नाम के युवक का सरेराह मर्डर#Crime #Delhi #SunderNagri https://t.co/co905TL1La
— Times Now Navbharat (@TNNavbharat) October 2, 2022
ವರ್ಷಗಳ ಹಿಂದೆ ಕಾಸಿಮ್ ಮತ್ತು ಮೊಹೊಸಿನ್ ಎಂಬ ಯುವಕರು ಮನಿಷನ ಸಂಚಾರ ವಾಣಿ ಕಸೆದುಕೊಂಡು ಅವನ ಕತ್ತು ಮತ್ತು ಹೊಟ್ಟೆಯ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆಗಿನಿಂದಲೇ ಕಾಸಿಮ್ ಮತ್ತು ಮುಹೊಸಿನಿವರ ಇವರ ಕುಟುಂಬದವರು ಮನೀಷನ ಮೇಲೆ ಮೊಕದ್ದಮೆ ಹಿಂಪಡೆಯಲು ಒತ್ತಡ ಹೇರುತ್ತಿದ್ದರು. ಮನೀಷ ಅಕ್ಟೋಬರ್ ೧ ರಂದು ಈ ಮೊಕದ್ದಮೆಗಾಗಿ ಉಪಸ್ಥಿತ ಆಗುವವನಿದ್ದನು. ‘ಮೊಕದ್ದಮೆ ಹಿಂಪಡೆಯದಿದ್ದರೆ ಮನೀಷನ ಹತ್ಯೆ ಮಾಡುವೆವು’, ಎಂದು ಕಾಸಿಮ ಮತ್ತು ಮೋಹೊಸೀನ್ ಇವರ ಕುಟುಂಬದವರು ಹೇಳಿದ್ದರು. ಈ ವಿಷಯವಾಗಿ ಪೊಲೀಸರ ಹತ್ತಿರ ಮೊದಲೇ ದೂರು ನೀಡಲಾಗಿತ್ತು; ಆದರೆ ‘ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’, ಎಂಬ ಮನೀಷನ ಕುಟುಂಬದವರು ಆರೋಪಿಸಿದ್ದಾರೆ. ಮನೀಷನು ನ್ಯಾಯಾಲಯದಲ್ಲಿ ಹಾಜರಾಗಿ ಅಪರಾಧಿಯ ವಿರುದ್ಧ ಸಾಕ್ಷಿ ನೀಡಿದ್ದಾನೆ. ಆದ್ದರಿಂದ ಮೇಲಿನ ಮೂರು ಆರೋಪಿಗಳು ಮನೀಷನ ಮನೆಯ ಎದುರೆ ಹತ್ಯೆ ಮಾಡಿದ್ದಾರೆ.
ಸಂಪಾದಕೀಯ ನಿಲುವುಭಾರತದ ರಾಜಧಾನಿ ದೆಹಲಿಯಲ್ಲಿ ಒಬ್ಬ ಹಿಂದೂ ಯುವಕನಿಗೆ ಬೆದರಿಕೆ ನೀಡಿ ಹತ್ಯೆ ಮಾಡಲಾಗುತ್ತದೆ, ಇದು ದೆಹಲಿ ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! ದೆಹಲಿ ಪೊಲೀಸ ಕೇಂದ್ರ ಸರಕಾರದ ಆಧೀನದಲ್ಲಿರುವುದರಿಂದ ಸರಕಾರ ಇದರ ಕಡೆಗೆ ಗಾಂಭೀರ್ಯದಿಂದ ನೋಡುವ ಅವಶ್ಯಕತೆ ಇದೆ ! ಬೆದರಿಕೆ ವಿಷಯವಾಗಿ ಹೇಳಿದರು ಕೂಡ ಪೊಲೀಸರು ಇದನ್ನು ಗಂಭೀರವಾಗಿದೆ ನೋಡದೆ ಇದ್ದರಿಂದ ಹಿಂದೂ ಯುವಕನ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿತ ಪೊಲೀಸರ ಮೇಲೆ ಕೂಡ ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು ! |
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews