ಯುವತಿಯನ್ನು ಚುಡಾಯಿಸಿದ್ದರಿಂದ ಮುಸಲ್ಮಾನ ಯುವಕರನ್ನು ಓಡಿಸಿರುವ ಸಿಟ್ಟಿನಿಂದ ದಾಳಿ

ಸಾಹಿಬಗಂಜ (ಜಾರ್ಖಂಡ್) – ಇಲ್ಲಿಯ ರಾಜಮಹಲ ಪ್ರದೇಶದಲ್ಲಿನ ಸಂಗಿದಾಲಾನ ಪರಿಸರದಲ್ಲಿ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ೩ ಪೊಲೀಸರು ಗಾಯಗೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯನುಸಾರ ಈ ಪ್ರದೇಶದಲ್ಲಿ ಕೆಲವು ಯುವತಿಯರು ಸುತ್ತಾಡಲು ಬಂದಿದ್ದರು. ಆ ಸಮಯದಲ್ಲಿ ಕೆಲವು ಮುಸಲ್ಮಾನ ಯುವಕರು ಅವರನ್ನು ಚುಡಾಯಿಸಿದರು. ಈ ವಿಷಯವಾಗಿ ಅಲ್ಲೇ ಇರುವ ಪೊಲೀಸರ ಹತ್ತಿರ ದೂರು ನೀಡಿದಳು. (ಪರಿಸರದಲ್ಲಿ ಪೊಲೀಸರು ಇರುವಾಗ ಕೂಡ ಮುಸಲ್ಮಾನ ಯುವಕರು ಯುವತಿಯರನ್ನು ಚುಡಾಯಿಸುವ ಧೈರ್ಯ ತೋರುತ್ತಾರೆ, ಇದರಿಂದ ಪೊಲೀಸರ ವರ್ಚಸ್ಸು ಏನು ಇದು ಗಮನಕ್ಕೆ ಬರುತ್ತದೆ ! ಇಂತಹ ಪೊಲೀಸರು ಏನು ಪ್ರಯೋಜನ – ಸಂಪಾದಕರು)
ಅದರ ನಂತರ ಪೊಲೀಸರು ಈ ಮುಸಲ್ಮಾನ ಯುವಕರನ್ನು ಅಲ್ಲಿಂದ ಓಡಿಸಿದರು. ಸುಮಾರು ೨ ಗಂಟೆಯ ನಂತರ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಇಲ್ಲಿಗೆ ಬಂದರು ಮತ್ತು ಅವರು ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಕೆಲವು ಮುಸಲ್ಮಾನ ಯುವಕರನ್ನು ಬಂಧಿಸಿದರು. ಅದರಲ್ಲಿ ನಾಸಿರ್ ಶೇಖ, ರಿಜಾವುಲ ಶೇಖ ಮತ್ತು ಸೇರಾಜುದ್ದಿನ್ ಶೇಖ ಈ ೩ ಜನರು ಇದ್ದರೆ. ಪೊಲೀಸರು ಇತರ ಮುಸಲ್ಮಾನರನ್ನು ಹುಡುಕುತ್ತಿದ್ದಾರೆ.
लड़की छेड़ने पर पुलिस ने डांटा, तो मुसलमानों की भीड़ उन पर ही टूट पड़ी।@meriteshkashyap की रिपोर्ट
https://t.co/elwuyemd4S— Panchjanya (@epanchjanya) September 29, 2022
ಸಂಪಾದಕೀಯ ನಿಲುವುಜಾರ್ಖಂಡ್ನಲ್ಲಿ ‘ಜಾರ್ಖಂಡ ಮುಕ್ತಿ ಮೋರ್ಚಾ’ ಪಕ್ಷದ ಸರಕಾರ ಇರುವುದರಿಂದ ರಾಜ್ಯದಲ್ಲಿ ಕಟ್ಟರವಾದಿ ಮುಸಲ್ಮಾನರ ಪ್ರಭಾವವಿರುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯವಾಗಿ ಯಾರೂ ಮಾತನಾಡುವುದಿಲ್ಲ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !