ಯುವತಿಯನ್ನು ಚುಡಾಯಿಸಿದ್ದರಿಂದ ಮುಸಲ್ಮಾನ ಯುವಕರನ್ನು ಓಡಿಸಿರುವ ಸಿಟ್ಟಿನಿಂದ ದಾಳಿ

ಸಾಹಿಬಗಂಜ (ಜಾರ್ಖಂಡ್) – ಇಲ್ಲಿಯ ರಾಜಮಹಲ ಪ್ರದೇಶದಲ್ಲಿನ ಸಂಗಿದಾಲಾನ ಪರಿಸರದಲ್ಲಿ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ೩ ಪೊಲೀಸರು ಗಾಯಗೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯನುಸಾರ ಈ ಪ್ರದೇಶದಲ್ಲಿ ಕೆಲವು ಯುವತಿಯರು ಸುತ್ತಾಡಲು ಬಂದಿದ್ದರು. ಆ ಸಮಯದಲ್ಲಿ ಕೆಲವು ಮುಸಲ್ಮಾನ ಯುವಕರು ಅವರನ್ನು ಚುಡಾಯಿಸಿದರು. ಈ ವಿಷಯವಾಗಿ ಅಲ್ಲೇ ಇರುವ ಪೊಲೀಸರ ಹತ್ತಿರ ದೂರು ನೀಡಿದಳು. (ಪರಿಸರದಲ್ಲಿ ಪೊಲೀಸರು ಇರುವಾಗ ಕೂಡ ಮುಸಲ್ಮಾನ ಯುವಕರು ಯುವತಿಯರನ್ನು ಚುಡಾಯಿಸುವ ಧೈರ್ಯ ತೋರುತ್ತಾರೆ, ಇದರಿಂದ ಪೊಲೀಸರ ವರ್ಚಸ್ಸು ಏನು ಇದು ಗಮನಕ್ಕೆ ಬರುತ್ತದೆ ! ಇಂತಹ ಪೊಲೀಸರು ಏನು ಪ್ರಯೋಜನ – ಸಂಪಾದಕರು)
ಅದರ ನಂತರ ಪೊಲೀಸರು ಈ ಮುಸಲ್ಮಾನ ಯುವಕರನ್ನು ಅಲ್ಲಿಂದ ಓಡಿಸಿದರು. ಸುಮಾರು ೨ ಗಂಟೆಯ ನಂತರ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಇಲ್ಲಿಗೆ ಬಂದರು ಮತ್ತು ಅವರು ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಕೆಲವು ಮುಸಲ್ಮಾನ ಯುವಕರನ್ನು ಬಂಧಿಸಿದರು. ಅದರಲ್ಲಿ ನಾಸಿರ್ ಶೇಖ, ರಿಜಾವುಲ ಶೇಖ ಮತ್ತು ಸೇರಾಜುದ್ದಿನ್ ಶೇಖ ಈ ೩ ಜನರು ಇದ್ದರೆ. ಪೊಲೀಸರು ಇತರ ಮುಸಲ್ಮಾನರನ್ನು ಹುಡುಕುತ್ತಿದ್ದಾರೆ.
लड़की छेड़ने पर पुलिस ने डांटा, तो मुसलमानों की भीड़ उन पर ही टूट पड़ी।@meriteshkashyap की रिपोर्ट
https://t.co/elwuyemd4S— Panchjanya (@epanchjanya) September 29, 2022
ಸಂಪಾದಕೀಯ ನಿಲುವುಜಾರ್ಖಂಡ್ನಲ್ಲಿ ‘ಜಾರ್ಖಂಡ ಮುಕ್ತಿ ಮೋರ್ಚಾ’ ಪಕ್ಷದ ಸರಕಾರ ಇರುವುದರಿಂದ ರಾಜ್ಯದಲ್ಲಿ ಕಟ್ಟರವಾದಿ ಮುಸಲ್ಮಾನರ ಪ್ರಭಾವವಿರುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯವಾಗಿ ಯಾರೂ ಮಾತನಾಡುವುದಿಲ್ಲ ! |
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!