
ರಿಯಾಧ (ಸೌದಿ ಅರೇಬಿಯಾ) – ಯೇಮನ್ ದೇಶದಲ್ಲಿನ ಒಬ್ಬ ನಾಗರೀಕನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ಇವನು ಮಕ್ಕಾದ ಗ್ರಾಂಡ್ ಮಸೀದಿಯಲ್ಲಿ ಕೈಯಲ್ಲಿ ಒಂದು ಫಲಕ ಹಿಡಿದಿದ್ದನು. ಆ ಫಲಕದ ಮೇಲೆ ‘ಮಹಾರಾಣಿ ಎಲಿಜಬೆತ್ ದ್ವಿತೀಯ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ, ದೇವರು ಆಕೆಯನ್ನು ಸ್ವರ್ಗಕ್ಕೆ ಕೊಂಡೊಯ್ಯಲಿ’, ಎಂದು ಬರೆದಿದ್ದನು. ಆದ್ದರಿಂದ ಅವನನ್ನು ಬಂಧಿಸಲಾಗಿದೆ. ಮಕ್ಕಾದ ಯಾತ್ರೆ ಮಾಡುವವರಿಗೆ ಅಲ್ಲಿ ಫಲಕ ತೆಗೆದುಕೊಂಡು ಹೋಗಲು ಹಾಗೂ ಯಾವುದೇ ರೀತಿಯ ಘೋಷಣೆ ನೀಡುವುದು ನಿಷೇಧಿಸಿದ್ದಾರೆ.
गैर-मुस्लिम एलिजाबेथ के लिए मक्का में उमराह, वीडियो वायरल होने के बाद सऊदी पुलिस ने किया गिरफ्तार#QueenElizabeth #Meccahttps://t.co/0wTGqSnQ0B
— ऑपइंडिया (@OpIndia_in) September 14, 2022
ಅದೇ ರೀತಿ ಮೃತಪಟ್ಟ ಮುಸಲ್ಮಾನರಿಗಾಗಿ ಪ್ರಾರ್ಥನೆ ಮಾಡಲು ಅನುಮತಿ ಇದೆ; ಮುಸಲ್ಮಾನರೇತರಿಗೆ ಇಲ್ಲ. (ಮುಸಲ್ಮಾನರ ಧಾರ್ಮಿಕ ಸ್ಥಳದ ಜಾಗದಲ್ಲಿ ಕಠಿಣ ನಿಯಮಗಳ ಪಾಲನೆ ಮಾಡಬೇಕಾಗುತ್ತದೆ ಮತ್ತು ಅದರ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದೂಗಳ ಮಾತ್ರ ತಮ್ಮ ಧಾರ್ಮಿಕ ಸ್ಥಳದ ಪಾವಿತ್ರ್ಯ ಕಾಪಾಡುವುದಕ್ಕೆ ಕೆಲವು ನಿಯಮ ಮಾಡಿದರೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ’, ಎಂದು ಬೊಬ್ಬೆ ಹೊಡೆಯುತ್ತಾ ಜಾತ್ಯತೀತರು ಟೀಕಿಸುತ್ತಾರೆ. ಇಂತಹವರು ಮಕ್ಕಾದಲ್ಲಿನ ಘಟನೆಯ ಬಗ್ಗೆ ಮಾತನಾಡಲಿ ! – ಸಂಪಾದಕರು)
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))