
ಭೋಪಾಳ (ಮಧ್ಯಪ್ರದೇಶ) – ದ್ವಾರಕಾ ಮತ್ತು ಜ್ಯೋತಿಷ ಪೀಠಗಳ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರಿಗೆ ಮಧ್ಯಪ್ರದೇಶದ ನರಸಿಂಹಪುರದಲ್ಲಿನ ಪರಮಹಂಸಿ ಗಂಗಾ ಆಶ್ರಮದಲ್ಲಿ ಭೂ ಸಮಾಧಿ ಮಾಡಲಾಯಿತು. ಸಪ್ಟೆಂಬರ ೧೧ ರಂದು ಅವರು ತಮ್ಮ ೯೯ ನೆ ವಯಸ್ಸಿನಲ್ಲಿ ನರಸಿಂಹಪುರದ ಝೋತೇಶ್ವರ ಆಶ್ರಮದಲ್ಲಿ ದೇಹತ್ಯಾಗ ಮಾಡಿದ್ದರು.
शंकराचार्य स्वामी स्वरूपानंदांना दिली गेली भू-समाधी: वैदिक मंत्रोच्चार व धार्मिक प्रथेनुसार देण्यात आला अखेरचा निरोप#Shankaracharya https://t.co/DmWNgcRHF2
— Divya Marathi (@MarathiDivya) September 12, 2022
ಭೂ ಸಮಾಧಿಯ ವಿಧಿ ಝೋತೇಶ್ವರದ ಶಾಸ್ತ್ರಿ ರವಿಶಂಕರ ಮಹಾರಾಜ ಮತ್ತು ಕಾಶಿಯಿಂದ ಬಂದಿದ್ದ ವಿದ್ವಾಂಸರು ಮಾಡಿದರು. ಅದಕ್ಕೂ ಮೊದಲು ಶಂಕರಾಚಾರ್ಯರ ಪಾರ್ಥಿವಕ್ಕೆ ಎಲ್ಲ ತೀರ್ಥಗಳಿಂದ ತಂದಿರುವ ನೀರಿನಿಂದ ಸ್ನಾನ ಮಾಡಿಸಿ ಅಂತ್ಯದರ್ಶನಕ್ಕಾಗಿ ಇಡಲಾಗಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!