
ಜಮ್ಮೂ – ಪಾಕಿಸ್ತಾನದ ಸೈನ್ಯವು ಕದನವಿರಾಮವನ್ನು ಉಲ್ಲಂಘಿಸಿ ಅಂತರರಾಷ್ಟ್ರೀಯ ಗಡಿಯಲ್ಲಿರುವ ಅರನಿಯಾ ಸೆಕ್ಟರನಲ್ಲಿ ಗುಂಡಿನ ದಾಳಿ ನಡೆಸಿತು. ಅದಕ್ಕೆ ಭಾರತದ ಗಡಿಭದ್ರತಾ ದಳದವರು ಪ್ರತ್ಯುತ್ತರ ನೀಡಿದರು. ಈ ಗುಂಡು ಹಾರಾಟದ ಎರಡೂ ದೇಶಗಳ ಸೈನ್ಯಗಳು ಧ್ವಜ ಸಭೆಯನ್ನು ಆಯೋಜಿಸಿ ಕದನ ವಿರಾಮವನ್ನು ಪಾಲಿಸಲು ಸಮ್ಮತಿಸಿತು.
The BSF gave a “befitting reply” to the firing in the Arnia sector of Jammu district, he said.#BSF #Pakistan https://t.co/KwNwYBg5aA
— IndiaToday (@IndiaToday) September 6, 2022
ಫೆಬ್ರುವರಿ ೨೦, ೨೦೨೧ ರಂದು ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ರಚಿಸಲಾಗಿತ್ತು. ತದನಂತರ ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ಶಾಂತತೆ ಉಳಿದಿದೆ. (ಗಡಿಯಲ್ಲಿ ಶಾಂತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಪುನಃ ಹಿಂದೂಗಳನ್ನು ಗುರಿ ಮಾಡಿರುವ ಘಟನೆಗಳು ಹೆಚ್ಚಾಗಿದೆಯೆನ್ನುವುದೂ ಅಷ್ಟೇ ಸತ್ಯವಾಗಿದೆ – ಸಂಪಾದಕರು)
ಸಂಪಾದಕೀಯ ನಿಲುವುಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ ! |
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!